Asianet Suvarna News Asianet Suvarna News

ಮಳೆಗಾಗಿ ದೇವರಿಗೆ ದಿಗ್ಬಂಧನ; ಕೃಪೆ ತೋರಿದ ವರುಣ

ಉತ್ತಮ ಮಳೆಯಾಗಲಿ ಎಂದು ದೇವರ ಗರ್ಭಗುಡಿ ಸುತ್ತ ನೀರು ಹಾಕಿ ದಿಗ್ಬಂಧನ ಹಾಕಿರುವ ಘಟನೆ ಬೆಳಗಾವಿಯ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ. ನಂತರ ಊರಿನಲ್ಲಿ ಉತ್ತಮ ಮಳೆಯಾಗಿದ್ದು ಗರ್ಭಗುಡಿಯ ನೀರನ್ನು ತೆಗೆದು ಪೂಜೆ ಮಾಡಲಾಗಿದೆ. ಭಕ್ತರು ಅನ್ನ ಸಂತರ್ಪಣೆಯನ್ನೂ ಮಾಡಿದ್ದಾರೆ. 

ಉತ್ತಮ ಮಳೆಯಾಗಲಿ ಎಂದು ದೇವರ ಗರ್ಭಗುಡಿ ಸುತ್ತ ನೀರು ಹಾಕಿ ದಿಗ್ಬಂಧನ ಹಾಕಿರುವ ಘಟನೆ ಬೆಳಗಾವಿಯ ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ. ನಂತರ ಊರಿನಲ್ಲಿ ಉತ್ತಮ ಮಳೆಯಾಗಿದ್ದು ಗರ್ಭಗುಡಿಯ ನೀರನ್ನು ತೆಗೆದು ಪೂಜೆ ಮಾಡಲಾಗಿದೆ. ಭಕ್ತರು ಅನ್ನ ಸಂತರ್ಪಣೆಯನ್ನೂ ಮಾಡಿದ್ದಾರೆ.