Asianet Suvarna News Asianet Suvarna News

ಬಣ್ಣದವರ ಮಾತಿಗೆ ಬೆರಗಾಗೋದು ಬೇಡ: ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

ಸುಮಲತಾ ಅಂಬರೀಶ್ ವಿರುದ್ಧ ಸಚಿವ ಡಿ ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪುತ್ರ ನಿಖಿಲ್ ಗಾಗಿ ಅಂಬರೀಶ್ ಕುಟುಂಬವನ್ನೇ ತಮ್ಮಣ್ಣ ಹಿಯಾಳಿಸಿದ್ದಾರೆ. ಅಂಬರೀಶ್ ಮನೆಗೆ ಹೋದ ಎಷ್ಟು ಜನರನ್ನು ಈಕೆ ಮಾತನಾಡಿಸಿದ್ದಾರೆ? ಎಷ್ಟು ಜನಕ್ಕೆ ಒಂದ್ ಗ್ಲಾಸಗ ಕುಡಿಯಲು ನೀರು ಕೊಟ್ಟಿದ್ದಾರೆ? ಬಣ್ಣದವರ ಮಾತಿಗೆ ಜಿಲ್ಲೆಯ ಜನ ಬೆರಗಾಗೋದು ಬೇಡ ಎಂದಿದ್ದಾರೆ. 

 

ಸುಮಲತಾ ಅಂಬರೀಶ್ ವಿರುದ್ಧ ಸಚಿವ ಡಿ ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪುತ್ರ ನಿಖಿಲ್ ಗಾಗಿ ಅಂಬರೀಶ್ ಕುಟುಂಬವನ್ನೇ ತಮ್ಮಣ್ಣ ಹಿಯಾಳಿಸಿದ್ದಾರೆ. ಅಂಬರೀಶ್ ಮನೆಗೆ ಹೋದ ಎಷ್ಟು ಜನರನ್ನು ಈಕೆ ಮಾತನಾಡಿಸಿದ್ದಾರೆ? ಎಷ್ಟು ಜನಕ್ಕೆ ಒಂದ್ ಗ್ಲಾಸಗ ಕುಡಿಯಲು ನೀರು ಕೊಟ್ಟಿದ್ದಾರೆ? ಬಣ್ಣದವರ ಮಾತಿಗೆ ಜಿಲ್ಲೆಯ ಜನ ಬೆರಗಾಗೋದು ಬೇಡ ಎಂದಿದ್ದಾರೆ.