BSY ಸಿಎಂ ಆಗಲು ಬೆಂಬಲಿಸಿ: ಕಾಂಗ್ರೆಸ್ ಸಚಿವನ ನೆರವು ಕೋರಿದ BJP ಶಾಸಕ
ಮೋದಿ ಸಂಪುಟದಲ್ಲಿ ಕರ್ನಾಟಕದ ಸಂಸದರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕುರಿತು ಗೃಹ ಸಚಿವ ಎಂಬಿ ಪಾಟೀಲ್ ಅವರು ಮಾಡಿದ್ದ ಟ್ವೀಟ್ ಗೆ ಶಾಸಕ ಸಿಟಿ ರವಿ ಸಖತ್ ತಿರುಗೇಟು ನೀಡಿದ್ದಾರೆ.
ಲಿಂಗಾಯತರ ಮೇಲೆ ಕಾಳಜಿ ಇದ್ದರೇ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಲು ಬೆಂಬಲಿಸಿ ಎಂದು ಕಾಂಗ್ರೆಸ್ ಸಚಿವರಿಗೆ ಬಿಜೆಪಿ ಶಾಸಕ ನೆರವು ಕೋರಿದ್ದಾರೆ. ಹಾಗಾದ್ರೆ ಆ ಕಾಂಗ್ರೆಸ್ ಸಚಿವ ಯಾರು..? ನೆರವು ಕೋರಿದ ಬಿಜೆಪಿ ಶಾಸಕ ಯಾರು..? ಅಷ್ಟಕ್ಕೂ ಆಗಿದ್ದೇನು..? ವಿಡಿಯೋನಲ್ಲಿ ನೋಡಿ.