ಸರ್ಕಾರ ಉಳಿಸಲು ದೋಸ್ತಿ ಬತ್ತಳಿಕೆಯಿಂದ ಹೊಸ ಬಾಣ?
ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚರ್ಚೆ ನಡೆದಿದೆ. ಬಂಡಾಯದ ಸೂಚನೆ ಕೊಟ್ಟಿರುವ, ಅತೃಪ್ತ ಶಾಸಕರಿಗೆ ಸಮಾಧಾನಪಡಿಸಲು ಹೊಸ ತಂತ್ರ ಪ್ರಯೋಗಿಸಲು ಮುಂದಾಗಿದೆಯಾ?
ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚರ್ಚೆ ನಡೆದಿದೆ. ಬಂಡಾಯದ ಸೂಚನೆ ಕೊಟ್ಟಿರುವ, ಅತೃಪ್ತ ಶಾಸಕರಿಗೆ ಸಮಾಧಾನಪಡಿಸಲು ಹೊಸ ತಂತ್ರ ಪ್ರಯೋಗಿಸಲು ಮುಂದಾಗಿದೆಯಾ?