Asianet Suvarna News Asianet Suvarna News

ಶ್ರೀನಗರದಲ್ಲಿನ್ನು ಉಡುಪಿ ಹೋಟೆಲ್ ನೋಡ್ಬಹುದು: ಕೇಂದ್ರದ ನಡೆಗೆ ಭಾರತೀಯರ ಸಂಭ್ರಮ!

ಆರ್ಟಿಕಲ್ 370ನ್ನು ಕೆಂದ್ರ ಸರ್ಕಾರ ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಕೇಂದ್ರದ ಈ ನಡೆಗೆ ಹಲವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ವಿಶೇಷ ಸ್ಥಾನ ಮಾನದಿಂದಾಗಿ ತನ್ನದೇ ಕಾನೂನು ನಿಯಮಗಳನ್ನು ಹೊಂದಿದ್ದ ಜಮ್ಮು ಕಾಶ್ಮೀರದಲ್ಲಿ, ಇತರ ರಾಜ್ಯದ ಜನರಿಗೆ ಜಮೀನು ಖರೀದಿಸುವ ಅವಕಾಶವಿರಲಿಲ್ಲ. ಆದರೀಗ ಕೇಂದ್ರದ ಪ್ರಸ್ತಾವನೆಯಿಂದ ಇತರ ರಾಜ್ಯದ ಜನರು ಅಲ್ಲಿ ನೆಲೆಸಬಹುದು. ಕೇಂದ್ರದ ಈ ನಡೆಗೆ ನಾಗರೀಕರ ಪ್ರತಿಕ್ರಿಯೆ ಹೇಗಿತ್ತು? ನೀವೇ ನೋಡಿ

ಬೆಂಗಳೂರು[ಆ.05]: ಆರ್ಟಿಕಲ್ 370ನ್ನು ಕೆಂದ್ರ ಸರ್ಕಾರ ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಕೇಂದ್ರದ ಈ ನಡೆಗೆ ಹಲವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ವಿಶೇಷ ಸ್ಥಾನ ಮಾನದಿಂದಾಗಿ ತನ್ನದೇ ಕಾನೂನು ನಿಯಮಗಳನ್ನು ಹೊಂದಿದ್ದ ಜಮ್ಮು ಕಾಶ್ಮೀರದಲ್ಲಿ, ಇತರ ರಾಜ್ಯದ ಜನರಿಗೆ ಜಮೀನು ಖರೀದಿಸುವ ಅವಕಾಶವಿರಲಿಲ್ಲ. ಆದರೀಗ ಕೇಂದ್ರದ ಪ್ರಸ್ತಾವನೆಯಿಂದ ಇತರ ರಾಜ್ಯದ ಜನರು ಅಲ್ಲಿ ನೆಲೆಸಬಹುದು. ಕೇಂದ್ರದ ಈ ನಡೆಗೆ ನಾಗರೀಕರ ಪ್ರತಿಕ್ರಿಯೆ ಹೇಗಿತ್ತು? ನೀವೇ ನೋಡಿ

Video Top Stories