Asianet Suvarna News Asianet Suvarna News

'ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ '

ಇಂದು ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ಯತ್ನಾಳ್‌ಗೆ ಟಾಂಗ್ ನೀಡಿವೆ. ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ ಎಂದು ಸ್ವಾಮಿ ವಿವೇಕಾನಮದ ಸೇನೆಯ ರಾಘವ ಅಣ್ಣಿಗೇರಿ ವಾಗ್ದಾಳಿ ನಡೆಸಿದ್ದಾರೆ. 
 

ಬೆಂಗಳೂರು (ಡಿ. 01): ವಿಜಯಪುರದಲ್ಲಿ ವಾಟಾಳ್ VS ಯತ್ನಾಳ್ ಸಮರ ಶುರುವಾಗಿದೆ. ಮರಾಠ ಪ್ರಾಧಿಕಾರ ವಿರೋಧಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಕನ್ನಡ ಪರ ಸಂಘಟನೆಗಳನ್ನು ಯತ್ನಾಳ್ ರೋಲ್‌ಕಾಲ್ ಎಂದು ಜರಿದಿದ್ದರು. 

ಯತ್ನಾಳ್ ಸವಾಲ್‌ಗೆ ವಾಟಾಳ್ ಉತ್ತರ; ವಿಜಯಪುರದಲ್ಲಿಂದು ಕನ್ನಡ ಪರ ಸಂಘಟನೆಗಳ ಶಕ್ತಿ ಪ್ರದರ್ಶನ

ಇಂದು ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ಯತ್ನಾಳ್‌ಗೆ ಟಾಂಗ್ ನೀಡಿವೆ. ಯತ್ನಾಳ್ ವಿರುದ್ಧ ವಾಟಾಳ್ ಹೋರಾಟ ರಾಜಕೀಯ ಗಿಮಿಕ್ ಎಂದು ಸ್ವಾಮಿ ವಿವೇಕಾನಮದ ಸೇನೆಯ ರಾಘವ ಅಣ್ಣಿಗೇರಿ ವಾಗ್ದಾಳಿ ನಡೆಸಿದ್ದಾರೆ. 
 

Video Top Stories