Asianet Suvarna News Asianet Suvarna News

ಗುಬ್ಬಲಾಳ ಕೆರೆ ಪರಿಶೀಲನೆ ಮಾಡಿದ ಕೇಂದ್ರಸಚಿವ ರಾಜೀವ್‌ ಚಂದ್ರಶೇಖರ್

ಕನಕಪುರ ರಸ್ತೆಯ ಗುಬ್ಬಲಾಳ ಕೆರೆಗೆ ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ ನೀಡಿದ್ದಾರೆ
 

First Published Apr 12, 2022, 1:37 PM IST | Last Updated Apr 12, 2022, 1:37 PM IST

ಬೆಂಗಳೂರು (ಏ. 12): ಕನಕಪುರ ರಸ್ತೆಯ ಗುಬ್ಬಲಾಳ ಕೆರೆಗೆ ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ ನೀಡಿದ್ದಾರೆ. ಮೂರುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆರೆಯನ್ನು ಸಚಿವರು ಪರೀಶಿಲಿಸಿದ್ದಾರೆ. 2021ರಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Bengaluru: ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಶಾಸಕ ಎಂ ಕೃಷ್ಣಪ್ಪ, ಪಾಲಿಕೆ ಮಾಜಿ ಸದಸ್ಯ ಹನುಮಂತ್ತಪ್ಪ ಹಾಗೂ ಮುಖ್ಯ ಎಂಜಿನಿಯರ್‌ ಹರಿದಾಸ್‌ ಸೇರಿದಂತೆ  ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸಚಿವ್‌ ರಾಜೀವ್‌ ಚಂದ್ರಶೇಕರ್‌ ಅಧಿಕಾರಿಗಳ ಬಳಿ ಕೆರೆ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದುಕೊಂಡರು.