Asianet Suvarna News Asianet Suvarna News

ಕರಾವಳಿಯ ದೈವನರ್ತಕರಿಗೆ ಲಾಕ್‌ಡೌನ್ ಸಂಕಟ!

  • ದೈವಾರಾಧನೆ ಸ್ಥಗಿತಗೊಂಡು ದೈವನರ್ತಕರಿಗೆ ಸಂಕಷ್ಟ
  • ಇದು ನೇಮೋತ್ಸವಗಳು ನಡೆಯುವ ಆರಾಧನಾ ಸಮಯ
  • ಉತ್ಸವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೈವ ನರ್ತಕರು

ಉಡುಪಿ (ಮೇ.10): ಲಾಕ್‌ಡೌನ್ ಸಂಕಟ ದೈವ-ದೇವರಿಗೂ ತಟ್ಟಿದೆ. ದೈವಗಳ ನಾಡು ಕರಾವಳಿ ಜಿಲ್ಲೆ ಉಡುಪಿಯಲ್ಲಿ ದೈವಾರಾಧನೆಯು ಸಂಪೂರ್ಣ ಸ್ಥಗಿತಗೊಂಡಿದೆ. ದೈವಗಳನ್ನು ಮೈಮೇಲೆ ಆವಾಹಿಸಿಕೊಂಡು ಅನಾದಿಕಾಲದಿಂದ ಅಭಯ ನೀಡುತ್ತಾ ಬಂದಿರುವ ದೈವ ಪಾತ್ರಿಗಳು ಸಂಕಷ್ಟದಲ್ಲಿದ್ದಾರೆ.

ಇದನ್ನೂ ನೋಡಿ | ಲಾಕ್‌ಡೌನ್‌ನಿಂದ ಸೊರಗಿರುವ ಆರ್ಥಿಕತೆ: ಜೀವ ತುಂಬಲು ಹೊಸ ಸಾಹಸಕ್ಕೆ ರೈತರು ಕೈ

ಇದು ನೇಮೋತ್ಸವಗಳು ನಡೆಯುವ ಆರಾಧನಾ ಸಮಯ. ಉತ್ಸವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೈವ ನರ್ತಕರು ಈಗ ಕಂಗಾಲಾಗಿದ್ದಾರೆ. ದೈವನರ್ತಕರ ನಿತ್ಯ ಸಂಕಟದ ಕುರಿತು ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

Video Top Stories