Asianet Suvarna News Asianet Suvarna News

ಕೊರೋನಾದಿಂದ ಕರ್ನಾಟಕ ಮುಕ್ತ, ಜಯದೇವ ಸಂಶೋಧನೆ ಆಶಾಕಿರಣ

ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ/ ಕರ್ನಾಟಕಕ್ಕೆ ಕೊರೋನಾ ಶೀಲ್ಡ್/ ಜಯದೇವ ಆಸ್ಪತ್ರೆಯ ಸಂಶೋಧನೆ ಏನು ಹೇಳುತ್ತದೆ/ ಸಮುದಾಯದ ಸೋಂಕಿನಿಂದ ಕೊರೋನಾ ಮುಕ್ತವೇ?

ಬೆಂಗಳೂರು/ ಮೈಸೂರು(ಜೂ. 08)  ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ. ಕರುನಾಡಿಗೆ ಕೊರೋನಾ ಶೀಲ್ಡ್ ಸಿಕ್ಕಿದೆ. ಜಯದೇವ ಆಸ್ಪತ್ರೆಯಿಂದ ಇಂಥದ್ದೊಂದು ವರದಿ ಬಂದಿದೆ.

ಸೋಮವಾರದ ಕೊರೋನಾ ಲೆಕ್ಕ, ಮತ್ತೆ ತ್ರಿಶತಕ

ಜಗತ್ತಿನ ಎಲ್ಲಡೆ ಕೊರೋನಾ ಅಟ್ಟಹಾಸ ಮುಂದುವರಿದೆ. ಇದೆಲ್ಲದರ ನಡುವೆ ಕರ್ನಾಟಕ್ಕೊಂದು ಗುಡ್ಡ ನ್ಯೂಸ್ ಇದೆ.