ಕೊರೋನಾದಿಂದ ಕರ್ನಾಟಕ ಮುಕ್ತ, ಜಯದೇವ ಸಂಶೋಧನೆ ಆಶಾಕಿರಣ
ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ/ ಕರ್ನಾಟಕಕ್ಕೆ ಕೊರೋನಾ ಶೀಲ್ಡ್/ ಜಯದೇವ ಆಸ್ಪತ್ರೆಯ ಸಂಶೋಧನೆ ಏನು ಹೇಳುತ್ತದೆ/ ಸಮುದಾಯದ ಸೋಂಕಿನಿಂದ ಕೊರೋನಾ ಮುಕ್ತವೇ?
ಬೆಂಗಳೂರು/ ಮೈಸೂರು(ಜೂ. 08) ಕೊರೋನಾದಿಂದ ಮುಕ್ತವಾಗುತ್ತ ಕರ್ನಾಟಕ. ಕರುನಾಡಿಗೆ ಕೊರೋನಾ ಶೀಲ್ಡ್ ಸಿಕ್ಕಿದೆ. ಜಯದೇವ ಆಸ್ಪತ್ರೆಯಿಂದ ಇಂಥದ್ದೊಂದು ವರದಿ ಬಂದಿದೆ.
ಸೋಮವಾರದ ಕೊರೋನಾ ಲೆಕ್ಕ, ಮತ್ತೆ ತ್ರಿಶತಕ
ಜಗತ್ತಿನ ಎಲ್ಲಡೆ ಕೊರೋನಾ ಅಟ್ಟಹಾಸ ಮುಂದುವರಿದೆ. ಇದೆಲ್ಲದರ ನಡುವೆ ಕರ್ನಾಟಕ್ಕೊಂದು ಗುಡ್ಡ ನ್ಯೂಸ್ ಇದೆ.