Asianet Suvarna News Asianet Suvarna News

ಹೊಸಕೋಟೆಯಲ್ಲಿ ಪ್ರತಿದಿನ ಎಂಟಿಬಿ ಅವರಿಂದ ಆಹಾರ ಹಂಚಿಕೆ : ಬಿರ್ಯಾನಿ ನೀಡಿದ ಸಚಿವ

  • ಹೊಸಕೋಟೆಯಲ್ಲಿ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಸಚಿವ ಎಂಟಿಬಿ ಆಹಾರ ಹಂಚಿಕೆ
  • ಪ್ರತಿದಿನ ಬೆಳಗ್ಗೆ ಮಧ್ಯಾಹ್ನಾ ಆಹಾರ ವಿತರಿಸುತ್ತಿರುವ ಸಚಿವ
  • ಲಾಕ್‌ಡೌನ್‌ ಕೊರೋನಾದಿಂದ ಕಂಗೆಟ್ಟ ಸಾಮಾನ್ಯ ಜನರ ಬದುಕು

ಹೊಸಕೋಟೆ (ಜೂ.07): ರಾಜ್ಯದಲ್ಲಿ ಕೊರೋನಾ ಅಟ್ಟಹಾಸದಿಂದ ಲಾಕ್‌ಡೌನ್ ಮಾಡಲಾಗಿದ್ದು ಈ ವೇಳೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಹೊಸಕೋಟೆಯಲ್ಲಿ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಜನರಿಗೆ ನೆರವಾಗಿದ್ದಾರೆ.

ನನಗೆ ಜವಾಬ್ದಾರಿ ನೀಡಲು ಸಿಎಂ ಮೀನಾಮೇಷ : ಎಂಟಿಬಿ ನಾಗರಾಜ್ ...

ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನಊಟ ಕೊಡುತ್ತಿದ್ದು ಇಂದು ನೂರಾರು ಜನರಿಗೆ ಬಿರ್ಯಾನಿ  ಹಂಚಿದ್ದಾರೆ.  ಊಟ ಪಡೆಯಲು ಜನರು ಸಾಲಾಗಿ ನಿಂತು ಪಡೆದಿದ್ದಾರೆ.   

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona