Asianet Suvarna News Asianet Suvarna News

ವಿಜಯಪುರ: ಭೂಮಿಯಿಂದ ಕೇಳಿಬಂತು ಭಾರೀ ಶಬ್ಧ, ಭಯಭೀತರಾದ ಜನತೆ..!

*  ವಿಜಯಪುರ ಜಿಲ್ಲೆಯ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದ ಘಟನೆ
*  ಇಡೀ ರಾತ್ರಿ ಬೀದಿಯಲ್ಲೇ ಕಾಳ ಕಳೆದ ಗ್ರಾಮಸ್ಥರು
*  ಭೂಮಿ ನಡುಗಿದ ಅನುಭವ
 

ವಿಜಯಪುರ(ಸೆ.02):  ಭೂಮಿಯಿಂದ ಭಾರೀ ಶಬ್ಧ ಕೇಳಿ ಬರುತ್ತಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ, ಕರಭಂಟನಾಳ ಸೇರಿ ಹಲವು ಗ್ರಾಮಗಳಲ್ಲಿ ನಡೆದಿದೆ. ಇದರಿಂದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ಭಾರೀ ಶಬ್ಧ ಬಂದ ಹಿನ್ನೆಲೆಯಲ್ಲಿ ಭೂಕಂಪ ಆಗಿದೆ ಅಂತ ಜನರು ಭಯಭೀತರಾಗಿದ್ದರು. ಹೀಗಾಗಿ ಜನರು ಮನೆಗಳಿಗೆ ಹೋಗದೆ ಇಡೀ ರಾತ್ರಿ ಹೊರಗಡೆ ಕುಳಿತಿದ್ದರು. ಭಾರೀ ಶಬ್ಧ ಬಂದಿದ್ದರಿಂದ ಭೂಮಿ ನಡುಗಿದ ಅನುಭವವಾಗಿದೆ ಅಂತ ಜನರು ಹೇಳಿದ್ದಾರೆ. 

ಕೊಪ್ಪಳ: ಸಚಿವ ಪ್ರಭು ಚೌವ್ಹಾಣ್‌ಗೆ ಕಪ್ಪು ಪಟ್ಟಿ ಪ್ರದರ್ಶನ