ನಂಬರ್ ಪ್ಲೇಟ್ ಇಲ್ಲದ ಲಾರಿ, ಇದು ಶಿವಮೊಗ್ಗ ಮರಳು ಮಾಫಿಯಾದ ಕರಾಳ ಮುಖ
ಒಂದು ಕಡೆ ಜನರಿಗೆ ಮರಳು ಸಿಗುತ್ತಿಲ್ಲ, ಆಡಳಿತ ಸ್ಪಂದಿಸುತ್ತಿಲ್ಲ ಎಂಧು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಸಾಗರದ ಶಾಸಕರು ಧರಣಿ ಕುಳಿತಿದ್ದರು. ಆದರೆ ಮರಳು ಮಾಫಿಯಾ ಕಂಡು ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ. ಹಾಗಾದರೆ ಏನಿದು ಡಿಟೇಲ್ಸ್...
ಒಂದು ಕಡೆ ಜನರಿಗೆ ಮರಳು ಸಿಗುತ್ತಿಲ್ಲ, ಆಡಳಿತ ಸ್ಪಂದಿಸುತ್ತಿಲ್ಲ ಎಂಧು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಸಾಗರದ ಶಾಸಕರು ಧರಣಿ ಕುಳಿತಿದ್ದರು. ಆದರೆ ಮರಳು ಮಾಫಿಯಾ ಕಂಡು ಜಿಲ್ಲಾಡಳಿತವೇ ಬೆಚ್ಚಿ ಬಿದ್ದಿದೆ. ಹಾಗಾದರೆ ಏನಿದು ಡಿಟೇಲ್ಸ್...