Asianet Suvarna News Asianet Suvarna News

ವಿಜಯಪುರ: ಸಿಡಿ ಲೇಡಿ ಪೋಷಕರು ನಿಡಗುಂದಿಗೆ ಶಿಫ್ಟ್‌, ಬೆಂಬಲಕ್ಕೆ ನಿಂತ ಜನತೆ

ಸಿಡಿ ಲೇಡಿ ಪೋಷಕರು ಬೆಂಬಲಕ್ಕೆ ನಾವಿದ್ದೇವೆ| ನೈತಿಕ ಸ್ಥೈರ್ಯ ತುಂಬಿದ ನಿಡಗುಂದಿ ಜನ| ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ| ದೊಡ್ಡವರ ಸಹವಾಹ ಬೇಡ, ಅವರು ಕಿತ್ತಾಡಿ ಒಂದಾಗುತ್ತಾರೆ, ಧೈರ್ಯದಿಂದ ಇರಿ| ಸಂತ್ರಸ್ತ ಯುವತಿಯ ಪೋಷಕರಿಗೆ ಧೈರ್ಯ ತುಂಬಿದ ಜನ|  

ವಿಜಯಪುರ(ಏ.04): ಸಿಡಿ ಲೇಡಿ ಪೋಷಕರು ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ಶಿಫ್ಟ್‌ ಆಗಿದ್ದಾರೆ. ರಾಜಕೀಯದಲ್ಲಿ ಮಾಜಿ ಯೋಧನ ಕುಟುಂಬವನ್ನ ಸಿಲುಕಿಸಲಾಗುತ್ತಿದೆ ಎಂಬ ಅರೋಪವೊಂದು ಕೇಳಿ ಬರುತ್ತಿದೆ. ಹೀಗಾಗಿ ಸಿಡಿ ಲೇಡಿ ಪೋಷಕರಿಗೆ ನಿಡಗುಂದಿ ಜನ ಧೈರ್ಯವನ್ನ ತುಂಬಿದ್ದಾರೆ. 

ಕೊರೋನಾ ಅಟ್ಟಹಾಸ: '20 ವರ್ಷ ಮೇಲ್ಪಟ್ಟ ರೋಗಿಗಳಿಗೆಲ್ಲ ಲಸಿಕೆ ನೀಡಿ'

ಯುವತಿಯನ್ನ ಕೂಡಲೇ ಪೋಷಕರ ಕುಟುಂಬಕ್ಕೆ ಒಪ್ಪಿಸಬೇಕು, ದೊಡ್ಡವರ ಸಹವಾಹ ಬೇಡ, ಅವರು ಕಿತ್ತಾಡಿ ಒಂದಾಗುತ್ತಾರೆ, ಧೈರ್ಯದಿಂದ ಇರಿ ಅಂತ ಸಂತ್ರಸ್ತ ಯುವತಿಯ ಪೋಷಕರಿಗೆ ಜನರು ಧೈರ್ಯವನ್ನ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
 

Video Top Stories