Asianet Suvarna News Asianet Suvarna News

ಕೋರೋನಾ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಸಂದೇಶ ನೀಡಿದ ಸುರೇಶ್

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಸಂಸದ ಡಿಕೆ ಸುರೇಶ್ ಭಾಗಿ/ ಮೃತಪಟ್ಟವರಿಗೆ ಅಂತಿಮ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ/  ಕೊರೋನಾ ವಿಚಾರದಲ್ಲಿ ಅಪನಂಬಿಕೆ ಮತ್ತು ಅಪಪ್ರಚಾರ ಆಗುತ್ತಿದೆ 

First Published Jul 19, 2020, 7:08 PM IST | Last Updated Jul 19, 2020, 7:16 PM IST

ಬೆಂಗಳೂರು(ಜು. 19)  ಸಂಸದ ಡಿಕೆ ಸುರೇಶ್  ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಪಿಪಿಇ ಕಿಟ್ ಧರಿಸಿ ಸುರಕ್ಷತಾ ಕ್ರಮ ಅನುಸರಣೆ ಮಾಡಿದ್ದಾರೆ.

ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಆಯುಕ್ತ

ಕೊರೋನಾ ವಿಚಾರದಲ್ಲಿ ಅಪನಂಬಿಕೆ ಮತ್ತು ಅಪಪ್ರಚಾರ ನಡೆಯುತ್ತಿದೆ ಎಂದು ಸುರೇಶ್ ಹೇಳಿದ್ದಾರೆ. ಶವ ಸಂಸ್ಕಾರವನ್ನು ಎಲ್ಲರು ನಿಂತು ಮಾಡಬೇಕು ಎಂದು ಕರೆ ನೀಡಿದ್ದಾರೆ. 

Video Top Stories