Asianet Suvarna News Asianet Suvarna News

ಅಧಿಕಾರಿಗಳ ಮೇಲೆ ಸೋಮಣ್ಣ ಗರಂ, ಕಾರಜೋಳ ಪೋನ್ ಟ್ರೀಣ್ ಟ್ರೀಣ್

ಮೈಸೂರು ಕೆಡಿಪಿ ಸಭೆಯಲ್ಲಿ ಸಚಿವ ಸೋಮಣ್ಣ ಫುಲ್ ಗರಂ ಆಗಿದ್ದರು. PWD ಅಧಿಕಾರಿಗಳನ್ನು ಕಳಿಸಿಕೊಡಿ ಎಂದು ಡಿಸಿಎಂ ಕಾರಜೋಳ ಅವರಿಗೂ ಕರೆ ಮಾಡಿದ್ದಾರೆ.

ನೀವು ಹೇಳಿದ ಮೇಲೆ ಮೂರನೇ ಸಲ ಚೆಂಜ್ ಮಾಡಿದ್ದೆ. ಸಂಜೆ ಆರು ಗಂಟೆವರೆಗೆ ಸಭೆ ಮಾಡ್ತೆನೆ, ಅಧಿಕಾರಿಗಳನ್ನು ಕಳಿಸಿಕೊಡಿ ಎಂದು ಕೇಳಿದ್ದಾರೆ.

ಮೈಸೂರು(ಜ. 03)  ಮೈಸೂರು ಕೆಡಿಪಿ ಸಭೆಯಲ್ಲಿ ಸಚಿವ ಸೋಮಣ್ಣ ಫುಲ್ ಗರಂ ಆಗಿದ್ದರು. PWD ಅಧಿಕಾರಿಗಳನ್ನು ಕಳಿಸಿಕೊಡಿ ಎಂದು ಡಿಸಿಎಂ ಕಾರಜೋಳ ಅವರಿಗೂ ಕರೆ ಮಾಡಿದ್ದಾರೆ.

ನೀವು ಹೇಳಿದ ಮೇಲೆ ಮೂರನೇ ಸಲ ಚೆಂಜ್ ಮಾಡಿದ್ದೆ. ಸಂಜೆ ಆರು ಗಂಟೆವರೆಗೆ ಸಭೆ ಮಾಡ್ತೆನೆ, ಅಧಿಕಾರಿಗಳನ್ನು ಕಳಿಸಿಕೊಡಿ ಎಂದು ಕೇಳಿದ್ದಾರೆ.

Video Top Stories