Asianet Suvarna News Asianet Suvarna News

HDK ಕೆಣಕಿದ ಚೆಲುವರಾಯಸ್ವಾಮಿಗೆ ದೇಶಪಾಂಡೆ ಉಪದೇಶ

ದೋಸ್ತಿ ಸರಕಾರ ಮತ್ತು ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಮಾಡಿರುವ ಆರೋಪಕ್ಕೆ ಅವರದ್ದೇ ಪಕ್ಷದ ಸಚಿವ ಆರ್.ವಿ.ದೇಶಪಾಂಡೆ  ಕೌಂಟರ್ ಕೊಟ್ಟಿದ್ದಾರೆ. ದೋಸ್ತಿ ತೀರ್ಮಾನ ತೆಗೆದುಕೊಂಡಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಹಾಗಾಗಿ ಚೆಲುವರಾಯಸ್ವಾಮಿ ಸಹ ಈ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

ದೋಸ್ತಿ ಸರಕಾರ ಮತ್ತು ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಮಾಡಿರುವ ಆರೋಪಕ್ಕೆ ಅವರದ್ದೇ ಪಕ್ಷದ ಸಚಿವ ಆರ್.ವಿ.ದೇಶಪಾಂಡೆ  ಕೌಂಟರ್ ಕೊಟ್ಟಿದ್ದಾರೆ. ದೋಸ್ತಿ ತೀರ್ಮಾನ ತೆಗೆದುಕೊಂಡಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಹಾಗಾಗಿ ಚೆಲುವರಾಯಸ್ವಾಮಿ ಸಹ ಈ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

Video Top Stories