ಹುದ್ದೆ ಖಾಲಿ ಇಲ್ಲ ಎಂದ್ರೂ ಸಿಎಂ ರೇಸ್ ಗೆ ಕಾಂಗ್ರೆಸ್ ಹೊಸ ಮುಖ
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲ ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಮತ್ತೊಬ್ಬ ಹೊಸ ಸಿಎಂ ಆಕಾಂಕ್ಷಿ ಹುಟ್ಟಿಕೊಂಡಿದ್ದಾರೆ. ಅವರೇ ಸತೀಶ್ ಜಾರಕಿಹೊಳಿ. ಮಾಧ್ಯಮಗಳೊಂದಿಗೆ ಮಾತನಾಡುತ್ತ ನಾನು ಸಿಎಂ ಆಕಾಂಕ್ಷಿ ಆದರೆ ವೇಟಿಂಗ್ ಲಿಸ್ಟ್ ನಲ್ಲಿ ಇದ್ದೇನೆ. ಸಹೋದರ ರಮೇಶ್ ಜಾರಕಿಹೊಳಿ ಜತೆ ಸಂಧಾನದ ಮಾತೇ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕೆಲ ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಮತ್ತೊಬ್ಬ ಹೊಸ ಸಿಎಂ ಆಕಾಂಕ್ಷಿ ಹುಟ್ಟಿಕೊಂಡಿದ್ದಾರೆ. ಅವರೇ ಸತೀಶ್ ಜಾರಕಿಹೊಳಿ. ಮಾಧ್ಯಮಗಳೊಂದಿಗೆ ಮಾತನಾಡುತ್ತ ನಾನು ಸಿಎಂ ಆಕಾಂಕ್ಷಿ ಆದರೆ ವೇಟಿಂಗ್ ಲಿಸ್ಟ್ ನಲ್ಲಿ ಇದ್ದೇನೆ. ಸಹೋದರ ರಮೇಶ್ ಜಾರಕಿಹೊಳಿ ಜತೆ ಸಂಧಾನದ ಮಾತೇ ಇಲ್ಲ ಎಂದಿದ್ದಾರೆ.