ಪಾಪ... ಕರೆಂಟ್ ಕಳ್ಳತನ ಪ್ರಶ್ನಿಸಿದ ಪವರ್ಮ್ಯಾನ್ಗೆ ಹೀಗ್ ರುಬ್ಬೋದಾ?
ಕರೆಂಟ್ ಕಳ್ಳತನವನ್ನು ಪ್ರಶ್ನಿಸಿದ ಪವರ್ಮ್ಯಾನ್ ಒಬ್ಬರನ್ನು ಗ್ರಾಮಸ್ಥರು ಸೇರಿ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪವರ್ಮ್ಯಾನ್ ನಾಗರಾಜ್ ಎಂಬವರ ಮೇಲೆ ಹಲ್ಲೆ ನಡೆದಿದೆ.
ಮಂಡ್ಯ (ಸೆ.14): ಕರೆಂಟ್ ಕಳ್ಳತನವನ್ನು ಪ್ರಶ್ನಿಸಿದ ಪವರ್ಮ್ಯಾನ್ ಒಬ್ಬರನ್ನು ಗ್ರಾಮಸ್ಥರು ಸೇರಿ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪವರ್ಮ್ಯಾನ್ ನಾಗರಾಜ್ ಎಂಬವರ ಮೇಲೆ ಹಲ್ಲೆ ನಡೆದಿದೆ.