Asianet Suvarna News Asianet Suvarna News

ಕೇಸ್ ಹಾಕ್ತೀನಿ ಎಂದು ಎಚ್ಚರಿಸಿದ ಸಿಪಿಐಗೆ ಶಾಸಕ ಪುಟ್ಟರಾಜು ಧಮ್ಕಿ

ಕಲ್ಲು ಗಣಿಗಾರಿಕೆಗೆ ವಿರೋಧಿಸಿದ್ರೆ ಕೇಸ್ ಹಾಕುವ ಬೆದರಿಕೆ ಹಿನ್ನೆಲೆ ಸಿಪಿಐಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.  ಪಾಂಡವಪುರ ಸಿಪಿಐ ಪ್ರಭಾಕರ್ ಗೆ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ.

ಮಂಡ್ಯ (ನ.01): ಕಲ್ಲು ಗಣಿಗಾರಿಕೆಗೆ ವಿರೋಧಿಸಿದ್ರೆ ಕೇಸ್ ಹಾಕುವ ಬೆದರಿಕೆ ಹಿನ್ನೆಲೆ ಸಿಪಿಐಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.  ಪಾಂಡವಪುರ ಸಿಪಿಐ ಪ್ರಭಾಕರ್ ಗೆ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ. 

ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ

ಕನಗನಮರಡಿ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸಿಪಿಐ ಬೆಂಬಲ ನೀಡಿದ್ದು,  ಗಣಿಗಾರಿಕೆಯಿಂದ ವಿ.ಸಿ.ನಾಲೆಯ ಮೇಲ್ಗಾಲುವೆಗೆ ಅಪಾರದ ಭೀತಿ ಹಿನ್ನೆಲೆ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮದ ಮುಖಂಡರು ಧನಿ ಎತ್ತಿದ್ದಾರೆ. ಈ ನಿಟ್ಟಿನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.