ಕೇಸ್ ಹಾಕ್ತೀನಿ ಎಂದು ಎಚ್ಚರಿಸಿದ ಸಿಪಿಐಗೆ ಶಾಸಕ ಪುಟ್ಟರಾಜು ಧಮ್ಕಿ
ಕಲ್ಲು ಗಣಿಗಾರಿಕೆಗೆ ವಿರೋಧಿಸಿದ್ರೆ ಕೇಸ್ ಹಾಕುವ ಬೆದರಿಕೆ ಹಿನ್ನೆಲೆ ಸಿಪಿಐಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಪಾಂಡವಪುರ ಸಿಪಿಐ ಪ್ರಭಾಕರ್ ಗೆ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ.
ಮಂಡ್ಯ (ನ.01): ಕಲ್ಲು ಗಣಿಗಾರಿಕೆಗೆ ವಿರೋಧಿಸಿದ್ರೆ ಕೇಸ್ ಹಾಕುವ ಬೆದರಿಕೆ ಹಿನ್ನೆಲೆ ಸಿಪಿಐಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಪಾಂಡವಪುರ ಸಿಪಿಐ ಪ್ರಭಾಕರ್ ಗೆ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ.
ದಳಪತಿಗಳು ಉಡೀಸ್: ಗೆದ್ದಿದ್ದ ಒಂದೇ ಒಂದು ಸ್ಥಾನದಿಂದ ಅಧಿಕಾರಕ್ಕೇರಿದ ಬಿಜೆಪಿ
ಕನಗನಮರಡಿ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಸಿಪಿಐ ಬೆಂಬಲ ನೀಡಿದ್ದು, ಗಣಿಗಾರಿಕೆಯಿಂದ ವಿ.ಸಿ.ನಾಲೆಯ ಮೇಲ್ಗಾಲುವೆಗೆ ಅಪಾರದ ಭೀತಿ ಹಿನ್ನೆಲೆ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮದ ಮುಖಂಡರು ಧನಿ ಎತ್ತಿದ್ದಾರೆ. ಈ ನಿಟ್ಟಿನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.