ಸಾಹಸ ಅಲ್ಲ ಅಸಹಾಯಕತೆ; ಬಿದ್ದ ಮನೆಯಲ್ಲೇ ಅಜ್ಜಿಯ ಬದುಕು!
ಕಳೆದ ತಿಂಗಳು ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಯ ಬದುಕನ್ನು ಮೂರಾಬಟ್ಟೆ ಮಾಡಿತ್ತು ಕೃಷ್ಣಾ ನದಿ ಪ್ರವಾಹ. ಮಳೆ ಕಮ್ಮಿಯಾಯ್ತು, ಪ್ರವಾಹ ಹೋಯ್ತು, ಆದರೆ ಹಳಿ ತಪ್ಪಿರುವ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಅದಕ್ಕೆ 84 ವರ್ಷ ವಯಸ್ಸಿನ ಈ ಅಜ್ಜಿಯ ಮನಮಿಡಿಯುವ ಕಥೆಯೇ ಉದಾಹರಣೆ.
ಬೆಳಗಾವಿ (ಸೆ.07): ಕಳೆದ ತಿಂಗಳು ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಯ ಬದುಕನ್ನು ಮೂರಾಬಟ್ಟೆ ಮಾಡಿತ್ತು ಕೃಷ್ಣಾ ನದಿ ಪ್ರವಾಹ. ಮಳೆ ಕಮ್ಮಿಯಾಯ್ತು, ಪ್ರವಾಹ ಹೋಯ್ತು, ಆದರೆ ಹಳಿ ತಪ್ಪಿರುವ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಅದಕ್ಕೆ 84 ವರ್ಷ ವಯಸ್ಸಿನ ಈ ಅಜ್ಜಿಯ ಮನಮಿಡಿಯುವ ಕಥೆಯೇ ಉದಾಹರಣೆ.