Asianet Suvarna News Asianet Suvarna News

‘ಬರಸಿಡಿಲು ಬಡಿದಿದೆ, ನಿಮಗೆ ಭಯ ಇದ್ದರೆ ಜನರ ಕರ್ಕೊಂಡು ಹೋಗಿ’

ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕ ಆರ್.ಬಿ ತಿಮ್ಮಾಪುರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ರಾಜ್ಯದ ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಬಳಿ ಕೇಳಲು ಶಕ್ತಿ ಇಲ್ಲ. ಪರಿಹಾರ ಕೊಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದಾದರೆ, ಸಿಎಂ ಕುರ್ಚಿ ಬಿಟ್ಟು ಮನೆಗೆ ತೆರಳಿ  ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕ ಆರ್.ಬಿ ತಿಮ್ಮಾಪುರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ರಾಜ್ಯದ ನೆರೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಬಳಿ ಕೇಳಲು ಶಕ್ತಿ ಇಲ್ಲ. ಪರಿಹಾರ ಕೊಡಿಸಲು ಸಾಧ್ಯವಾಗುವುದಿಲ್ಲ ಎನ್ನುವುದಾದರೆ, ಸಿಎಂ ಕುರ್ಚಿ ಬಿಟ್ಟು ಮನೆಗೆ ತೆರಳಿ  ಎಂದು ಆಗ್ರಹಿಸಿದ್ದಾರೆ.