Asianet Suvarna News Asianet Suvarna News

ಮೋದಿ ಶ್ಲಾಘನೆಗೆ ಭಾಜನರಾಗಿದ್ದ ಕೆರೆ ಕಾಮೇಗೌಡರಿಗೆ ಕೊರೋನಾ ದೃಢ

ಮಂಡ್ಯದ ಕೆರೆ ಕಾಮೇಗೌಡರಿಗೆ ಕೊರೋನಾ ಪಾಸಿಟಿವ್/  ಕಾಲು ನೋವಿನ ಕಾರಣಕ್ಕೆ ವಿವಿಧ ಆಸ್ಪತ್ರೆ ಸುತ್ತಾಡಿದ್ದ ಕಾಮೇಗೌಡ/ ಕುರಿ ಕಾಯಿಸುತ್ತ ಜಲ ಸಂರಕ್ಷಣೆ ಮಾಡಿದ್ದ ಕಾಮೇಗೌಡ

ಮಂಡ್ಯ(ಜು.  22) ಪ್ರಧಾನಿ ನರೇಂದ್ರ ಮೋದಿಯಿಂದ ಶ್ಲಾಘನೆ ಪಡೆದ ಮಂಡ್ಯದ ಕರೆ ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ ಬಂದಿದೆ.  ಕಾಮೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಣ್ಣನ ಆಶೀರ್ವಾದ, ಕೊರೋನಾ ಗೆದ್ದ ಧ್ರುವ ಸರ್ಜಾ

ಕುರಿ ಕಾಯಿಸುತ್ತ ಜಲ ಸಂರಕ್ಷಣೆ ಮಾಡಿದ ಕಾಮೇಗೌಡರು ಕಾಲು ನೋವಿನ ಕಾರಣಕ್ಕೆ ವಿವಿಧ ಆಸ್ಪತ್ರೆಗಳನ್ನು ಸುತ್ತಾಡಿದ್ದರು. 

Video Top Stories