Asianet Suvarna News Asianet Suvarna News

ಧಾರವಾಡದಲ್ಲಿ ರಸಗೊಬ್ಬರ ಖರೀದಿಗೆ ರೈತರ ಪರದಾಟ, ರಾತ್ರಿಯಿಂದಲೇ ಕ್ಯೂ..!

ಧಾರವಾಡದಲ್ಲಿ ರೈತರು ರಸಗೊಬ್ಬರ ಖರೀದಿಗೆ ಪರದಾಡುತ್ತಿದ್ದಾರೆ. ಕಮಲಾಪುರದ PKPS ಮುಂದೆ 200 ಕ್ಕೂ ಹೆಚ್ಚು ರೈತರು ಕ್ಯೂ ನಿಂತಿದ್ಧಾರೆ. 

First Published Jun 1, 2021, 12:49 PM IST | Last Updated Jun 1, 2021, 12:53 PM IST

ಹುಬ್ಬಲ್ಳಿ (ಜೂ. 01): ಧಾರವಾಡದಲ್ಲಿ ರೈತರು ರಸಗೊಬ್ಬರ ಖರೀದಿಗೆ ಪರದಾಡುತ್ತಿದ್ದಾರೆ. ಕಮಲಾಪುರದ PKPS ಮುಂದೆ 200 ಕ್ಕೂ ಹೆಚ್ಚು ರೈತರು ಕ್ಯೂ ನಿಂತಿದ್ಧಾರೆ. ನಿನ್ನೆ ರಾತ್ರಿಯಿಂದಲೇ ಕ್ಯೂ ನಿಂತಿದ್ದು, ಗೊಬ್ಬರ ಸಿಗುವ ಖಚಿತತೆ ಇಲ್ಲ. ಕಲಘಟಗಿ, ಅಳ್ನಾವರ, ರೈತರು ಕಂಗಾಲಾಗಿದ್ದಾರೆ.

ಜಾರಕಿಹೊಳಿ ಕೇಸ್‌ಗೆ ಟ್ವಿಸ್ಟ್‌: ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ ಎಲ್ಲಿದ್ಧಾರೆ.?

 

Video Top Stories