Asianet Suvarna News Asianet Suvarna News

ಜಾರಕಿಹೊಳಿ ಕೇಸ್‌ಗೆ ಟ್ವಿಸ್ಟ್ :ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ ಎಲ್ಲಿದ್ದಾರೆ.?

ರಮೇಶ್ ಜಾರಕಿಹೊಳಿ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಗುತ್ತಿದೆ. ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ 45 ದಿನಗಳ ಕಾಲ ಸುದೀರ್ಘ ರಜೆ ಪಡೆದಿರುವುದು ಅನುಮಾನ ಹುಟ್ಟು ಹಾಕಿದೆ. 

ಬೆಂಗಳೂರು (ಜೂ. 01): ರಮೇಶ್ ಜಾರಕಿಹೊಳಿ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಗುತ್ತಿದೆ. ನಿರ್ಣಾಯಕ ಹಂತದಲ್ಲಿ ಸೌಮೇಂದು ಮುಖರ್ಜಿ 45 ದಿನಗಳ ಕಾಲ ಸುದೀರ್ಘ ರಜೆ ಪಡೆದಿರುವುದು ಅನುಮಾನ ಹುಟ್ಟು ಹಾಕಿದೆ. ಈಗಾಗಲೇ ಸಂದೀಪ್ ಪಾಟೀಲ್ ಹೈಕೋರ್ಟ್‌ಗೆ ತನಿಖಾ ವರದಿ ನೀಡಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಸೌಮೇಂದು ಮುಖರ್ಜಿ ಎಲ್ಲಿದ್ದಾರೆ..? ಎಂಬ ಪ್ರಶ್ನೆ ಎದ್ದಿದೆ.