Asianet Suvarna News Asianet Suvarna News

ಪೊಲೀಸ್ ಠಾಣೆಗಳ ಆವರಣದಲ್ಲಿ ಕೀಟನಾಶಕ ಸಿಂಪಡಿಸಿದ ಚಿತ್ರದುರ್ಗ ಎಸ್ಪಿ ರಾಧಿಕಾ

  • ರಾಜ್ಯದ ಕೆಲವೆಡೆ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ
  • ಚಿತ್ರದುರ್ಗ ಪೊಲೀಸರಿಗೆ ಕೊರೊನಾ ಸೋಂಕು ಹರಡದಂತೆ ಎಸ್ಪಿ ಮುಂಜಾಗ್ರತಾ ಕ್ರಮ
  • ಪೊಲೀಸರ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿದ ಎಸ್ಪಿ ಜಿ. ರಾಧಿಕಾ

ಚಿತ್ರದುರ್ಗ(ಏ.20): ರಾಜ್ಯದ ಕೆಲವೆಡೆ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ, ಎಸ್ಪಿ ರಾಧಿಕಾ  ಪೊಲೀಸ್ ಠಾಣೆಗಳ ಆವರಣದಲ್ಲಿ ಕೀಟನಾಶಕ ಸಿಂಪಡಿಸಿ ಜಾಗೃತಿ ಮೂಡಿಸಿದರು.

ಪೊಲೀಸ್‌ ಕ್ವಾಟ್ರಸ್ ಹಾಗೂ ಠಾಣೆಗಳಿಗೆ ಅಪರಿಚಿತರು ಪ್ರವೇಶಿಸದಂತೆ  ಕಟ್ಟೆಚ್ಚರ ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಎಸ್ಪಿ‌ ರಾಧಿಕಾ ಕಾಳಜಿಗೆ   ಚಿತ್ರದುರ್ಗ ಪೊಲೀಸರು ಫುಲ್ ಫಿದಾ ಆದರು.

Video Top Stories