Asianet Suvarna News Asianet Suvarna News

ಭಾರೀ ಮಳೆಗೆ ರೈತ ಕಂಗಾಲು; ಲಕ್ಷಾಂತರ ಮೌಲ್ಯದ ಬೆಳೆ ನಾಶ

ಮಳೆ ರೈತನ ಗೆಳೆಯ. ಆದರೆ ಇದೇ ಗೆಳೆಯ ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುವುದಿದೆ. ಚಿತ್ರದುರ್ಗದಲ್ಲಿ ಸುರಿದಿರುವ ಮಳೆಗೆ ರೈತ ಕಂಗಾಲಾಗಿದ್ದಾರೆ. ಅಲಿಕಲ್ಲು ಮಳೆಗೆ ಕೋಟೆನಾಡಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ, ಬಾಳೆ ತೋಟಗಳು ನಾಶವಾಗಿವೆ.

ಮಳೆ ರೈತನ ಗೆಳೆಯ. ಆದರೆ ಇದೇ ಗೆಳೆಯ ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುವುದಿದೆ. ಚಿತ್ರದುರ್ಗದಲ್ಲಿ ಸುರಿದಿರುವ ಮಳೆಗೆ ರೈತ ಕಂಗಾಲಾಗಿದ್ದಾರೆ. ಅಲಿಕಲ್ಲು ಮಳೆಗೆ ಕೋಟೆನಾಡಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ನೂರಾರು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ, ಬಾಳೆ ತೋಟಗಳು ನಾಶವಾಗಿವೆ.