Asianet Suvarna News Asianet Suvarna News

ಕಾಂಗ್ರೆಸ್ ಬಿಟ್ಟರೂ ಸಿದ್ದರಾಮಯ್ಯ ನನ್ನ ರಾಜಕೀಯ ಗುರು ಎಂದ ಜಾಧವ್!

ಟಿಕೆಟ್ ಗಾಗಿ ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದವರು ಇದ್ದಾರೆ. ಸಿದ್ದರಾಮಯ್ಯ ಬಂದರೂ ಇಲ್ಲಿ ಏನು ಆಗುವುದಿಲ್ಲ. ಸುಭಾಷ್ ರಾಥೋಡ್ ನೀತಿಗೆಟ್ಟವನು ಎಂದು ಡಾ. ಉಮೇಶ್ ಜಾಧವ್ ಆರೋಪ  ಮಾಡಿದ್ದಾರೆ.

ಟಿಕೆಟ್ ಗಾಗಿ ಮಲ್ಲಿಕಾರ್ಜುನ ಖರ್ಗೆ ಕಾಲಿಗೆ ಬಿದ್ದವರು ಇದ್ದಾರೆ. ಸಿದ್ದರಾಮಯ್ಯ ಬಂದರೂ ಇಲ್ಲಿ ಏನು ಆಗುವುದಿಲ್ಲ. ಸುಭಾಷ್ ರಾಥೋಡ್ ನೀತಿಗೆಟ್ಟವನು ಎಂದು ಡಾ. ಉಮೇಶ್ ಜಾಧವ್ ಆರೋಪ  ಮಾಡಿದ್ದಾರೆ.

Video Top Stories