Asianet Suvarna News Asianet Suvarna News

ಭಿಕ್ಷೆ ಬೇಡುವುದು ಈತನ ಕೆಲಸ, ಕೈಯಲ್ಲಿದ್ದ ಹಣ‌ ಮಾತ್ರ ಊಹಿಸೋಕೂ ಆಗಲ್ಲ..!

ಸಾಮಾನ್ಯವಾಗಿ ಭಿಕ್ಷುಕ ಅಂದರೆ ಅವರ ಬಳಿ ಏನೂ ಇರುವುದಿಲ್ಲ, ನಿರ್ಗತಿಕರು. ಯಾರಾದರೂ ಹಣ ನೀಡಿದರೆ ಮಾತ್ರ ಅವರ ಜೀವನ ಸಾಗುತ್ತದೆ ಅಂತ ಅಂದುಕೊಂಡಿರುತ್ತೇವೆ. ಬಹುತೇಕ ಜನರಲ್ಲಿ ಇದು ಸತ್ಯವೂ ಹೌದು. ಆದರೆ ಇಲ್ಲಿ ಅದಕ್ಕೆ ಅಪವಾದ ಎಂಬಂತ ಘಟನೆ ನಡೆದಿದೆ.  ಭಿಕ್ಷುಕನ ಬಳಿ ಕಂತೆ ಕಂತೆ ಹಣ ಸಿಕ್ಕಿದೆ. ಇದನ್ನ ನೋಡಿ ಸಾರ್ವಜನಿಕರೇ ಶಾಕ್ ಆಗಿದ್ದಾರೆ. 

ಬೆಂಗಳೂರು (ಆ. 28): ಸಾಮಾನ್ಯವಾಗಿ ಭಿಕ್ಷುಕ ಅಂದರೆ ಅವರ ಬಳಿ ಏನೂ ಇರುವುದಿಲ್ಲ, ನಿರ್ಗತಿಕರು. ಯಾರಾದರೂ ಹಣ ನೀಡಿದರೆ ಮಾತ್ರ ಅವರ ಜೀವನ ಸಾಗುತ್ತದೆ ಅಂತ ಅಂದುಕೊಂಡಿರುತ್ತೇವೆ. ಬಹುತೇಕ ಜನರಲ್ಲಿ ಇದು ಸತ್ಯವೂ ಹೌದು. ಆದರೆ ಇಲ್ಲಿ ಅದಕ್ಕೆ ಅಪವಾದ ಎಂಬಂತ ಘಟನೆ ನಡೆದಿದೆ.  ಭಿಕ್ಷುಕನ ಬಳಿ ಕಂತೆ ಕಂತೆ ಹಣ ಸಿಕ್ಕಿದೆ. ಇದನ್ನ ನೋಡಿ ಸಾರ್ವಜನಿಕರೇ ಶಾಕ್ ಆಗಿದ್ದಾರೆ. 

ಅಂಗವಿಕಲ ರಂಗಸ್ವಾಮಯ್ಯ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ. ಈತನ ಬಳಿ 60 ಸಾವಿರ ಹಣ ಸಿಕ್ಕಿದೆ. ಜೊತೆಗೆ ತಿಂಗಳಿಗೆ ವೃದ್ದಾಪ್ಯ ವೇತನ ಕೂಡಾ ಬರುತ್ತಿದೆ. ಆದರೆ ಇಷ್ಟು ಹಣವನ್ನು ಅವರಿಗೆ ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ಮಾತ್ರ ಗೊತ್ತಾಗ್ಲಿಲ್ಲ ಅನ್ಸತ್ತೆ. 

ಚೀನಾದಿಂದ ಬಂದ 'ಪಾರ್ಸೆಲ್' ನೋಡಿ ರೈತರು ದಂಗು! ಇಲ್ಲಿಯವರೆಗೆ ಮುಟ್ಟಿತಾ ಡ್ರ್ಗಾಗನ್ ಸಂಚು?

Video Top Stories