ಮೂರು ರಾಜ್ಯದಲ್ಲಿ ಮಕಾಡೆ ಮಲಗಿದ ಕೇಸರಿ ಪಡೆ: ಬಿಜೆಪಿಗೆ ವಾರ್ನಿಂಗ್ ಬೆಲ್?
ರಣವಿಕ್ರಮ ಮೋದಿ ಆರ್ಭಟದ ಮಧ್ಯೆಯೂ ಬಂಗಾಳದಲ್ಲಿ ಸೋತಿದ್ದೇಕೆ ಬಿಜೆಪಿ? ಕೇಸರಿ ಕಲಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಕಲಿಸಿದ್ದು ಹೇಗೆ ರಣಚಂಡಿ ದೀದಿ? ತಮಿಳುನಾಡು, ಕೇರಳದಲ್ಲೂ ಮಕಾಡೆ ಮಲಗಿದ್ದೇಕೆ ಕೇಸರಿ ಪಡೆ? ಪೂರ್ವ ದಕ್ಷಿಣದ ಮೂರೂ ರಾಜ್ಯಗಳು ಬಿಜೆಪಿಗೆ ಕಲಿಸಿದ್ದು ಅದೆಂತಹಾ ಪಾಠ? ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷಕ್ಕಿದು ಎಚ್ಚರಿಕೆ ಗಂಟೆನಾ?
ನವದೆಹಲಿ(ಮೇ.04) ರಣವಿಕ್ರಮ ಮೋದಿ ಆರ್ಭಟದ ಮಧ್ಯೆಯೂ ಬಂಗಾಳದಲ್ಲಿ ಸೋತಿದ್ದೇಕೆ ಬಿಜೆಪಿ? ಕೇಸರಿ ಕಲಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಕಲಿಸಿದ್ದು ಹೇಗೆ ರಣಚಂಡಿ ದೀದಿ? ತಮಿಳುನಾಡು, ಕೇರಳದಲ್ಲೂ ಮಕಾಡೆ ಮಲಗಿದ್ದೇಕೆ ಕೇಸರಿ ಪಡೆ? ಪೂರ್ವ ದಕ್ಷಿಣದ ಮೂರೂ ರಾಜ್ಯಗಳು ಬಿಜೆಪಿಗೆ ಕಲಿಸಿದ್ದು ಅದೆಂತಹಾ ಪಾಠ? ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷಕ್ಕಿದು ಎಚ್ಚರಿಕೆ ಗಂಟೆನಾ?