Asianet Suvarna News Asianet Suvarna News

ಜೀವದ ಹಂಗು ತೊರೆದು ಇತರ ದೇಶದಿಂದ ಅಗತ್ಯವಸ್ತು ಭಾರತಕ್ಕೆ ತಂದ ಕನ್ನಡಿಗ ಪೈಲೆಟ್ ಕುಮಾರ್!

ಕೊರೋನಾ ವೈರಸ್ ಮರಣ ಮೃದಂಗ ಭಾರಿಸಿದ ಚೀನಾ ಸೇರಿದಂತೆ ಇತರ ದೇಶಗಳಿಗೆ ತೆರಳಿ ವೈದ್ಯಕೀಯ ಸಲಕರೆಣೆ, ಕಿಟ್, ಸೇರಿದಂತೆ ಹಲವು ವಸ್ತುಗಳನ್ನು ಭಾರತಕ್ಕೆ ತಂದು ಹಂಚುತ್ತಿರುವ ಹಾವೇರಿ ಮೂಲಕ ಕುಮಾರ್ ಹೀರೇಗೌಡರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪೈಲೆಟ್ ಆಗಿರುವು ಕುಮಾರ್ ತಮ್ಮ ಪ್ರಾಣದ ಹಂಗು ತೊರೆದು ಇತರ ದೇಶಕ್ಕೆ ತೆರಳಿ ಅಗತ್ಯ ವಸ್ತುಗಳನ್ನು ತರುತ್ತಿದ್ದಾರೆ. ಈ ಕುರಿತು ಸ್ವತಃ ಕುಮಾರ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. 

ಬೆಂಗಳೂರು(ಮೇ.05): ಕೊರೋನಾ ವೈರಸ್ ಮರಣ ಮೃದಂಗ ಭಾರಿಸಿದ ಚೀನಾ ಸೇರಿದಂತೆ ಇತರ ದೇಶಗಳಿಗೆ ತೆರಳಿ ವೈದ್ಯಕೀಯ ಸಲಕರೆಣೆ, ಕಿಟ್, ಸೇರಿದಂತೆ ಹಲವು ವಸ್ತುಗಳನ್ನು ಭಾರತಕ್ಕೆ ತಂದು ಹಂಚುತ್ತಿರುವ ಹಾವೇರಿ ಮೂಲಕ ಕುಮಾರ್ ಹೀರೇಗೌಡರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪೈಲೆಟ್ ಆಗಿರುವು ಕುಮಾರ್ ತಮ್ಮ ಪ್ರಾಣದ ಹಂಗು ತೊರೆದು ಇತರ ದೇಶಕ್ಕೆ ತೆರಳಿ ಅಗತ್ಯ ವಸ್ತುಗಳನ್ನು ತರುತ್ತಿದ್ದಾರೆ. ಈ ಕುರಿತು ಸ್ವತಃ ಕುಮಾರ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. 

Video Top Stories