Asianet Suvarna News Asianet Suvarna News

ನ್ಯೂಸ್ ಅವರ್; ತೈಲದ ಜತೆ ಜನರಿಗೆ ಕರೆಂಟ್ ಶಾಕ್,  14ಕ್ಕೂ ಮುನ್ನವೇ ಅನ್ ಲಾಕ್?

* ತೈಲ ದರ ಏರಿಕೆ ನಡುವೆ ಜನರಿಗೆ ಕರೆಂಟ್ ಶಾಕ್
* ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ ಪಾಸಿಟಿವಿಟಿ ದರ
* ದೇಶದಲ್ಲಿಯೂ ನಿಯಂತ್ರಣಕ್ಕೆ ಕೊರೋನಾ
* ರಾಜ್ಯದಲ್ಲಿ ಅನ್ ಲಾಕ್ ಯಾವಾಗ? 

ಬೆಂಗಳೂರು(ಜೂ.  09)  ತೈಲದರ ಏರಿಕೆ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ.  ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಜನ ಕೊರೋನಾ ರೂಲ್ಸ್ ಬ್ರೇಕ್ ಮಾಡುತ್ತಲೇ ಇದ್ದಾರೆ.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದ ಬಗೆ

ಕೊರೋನಾ ಇಳಿದಿದ್ದರೂ ಈ ಜಿಲ್ಲೆಗಳ ಜನ ಮಾತ್ರ ಮೈಮರೆಯುವಂತಿಲ್ಲ ಕರ್ನಾಟಕದಲ್ಲಿ ಕೊರೋನಾ ಕಂಟ್ರೋಲ್ ಗೆ ಬಂದಿದ್ದು ಒಂದು ಕಡೆಯಾದರೆ 19  ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ರೇಟ್ ಕಡಿಮೆ ಆಗಿಲ್ಲ ಎಚ್ಚರಿಕೆ ವಹಿಸಲೇಬೇಕು. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

 

Video Top Stories