ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರದಿಂದ ಮೊದಲ ಶಾಕ್!
ಒಂದು ಕಡೆ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಮಾಡುತ್ತಿರುವ ಮೂಲಕ ವರ್ಷಾರಂಭದಲ್ಲಿ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ, ಇನ್ನೊಂದು ಕಡೆ ಬಿಸಿ ಮುಟ್ಟಿಸಿದೆ.
ಬೆಂಗಳೂರು (ಜ.01): ಒಂದು ಕಡೆ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಮಾಡುತ್ತಿರುವ ಮೂಲಕ ವರ್ಷಾರಂಭದಲ್ಲಿ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ, ಇನ್ನೊಂದು ಕಡೆ ಬಿಸಿ ಮುಟ್ಟಿಸಿದೆ.
ರೈಲ್ವೇ ಪ್ರಯಾಣ ದರ ಇಂದಿನಿಂದ ಹೆಚ್ಚಳವಾಗುತ್ತಿದ್ದು, ಶ್ರೀಸಾಮಾನ್ಯನಿಗೆ ರೈಲು ಪ್ರಯಾಣ ದುಬಾರಿಯಾಗಲಿದೆ. ಇಲ್ಲಿದೆ ಹೆಚ್ಚಿ ಮಾಹಿತಿ...