ಮುಗಿಲು ಮುಟ್ಟಿದೆ 22 ಯೋಧರ ಕುಟುಂಬದ ಕಣ್ಣೀರು; ಇಷ್ಟಾದರೂ ನಕ್ಸಲರ ಬೆಂಬಲಕ್ಕಿದ್ದಾರೆ ಹಲವರು!
ಚತ್ತೀಸಘಡ ಅರಣ್ಯ ಪ್ರದೇಶದಲ್ಲಿ ಯೋಧರ ಮೇಲೆ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮಾರಾಗಿದ್ದಾರೆ. ಈ ಯೋಧರ ಕಳೆದುಕೊಂಡ ಕುಟಂಬ ಹಾಗೂ ಇಡೀ ದೇಶ ಕಣ್ಣೀರು ಸುರಿಸುತ್ತಿದೆ. ಪ್ರತಿಯೊಬ್ಬ ಯೋಧರ ಕತೆ ಮನಮಿಡಿಯುವಂತಿದೆ. ಈ ಘನಘೋರ ಘಟನೆಗಳು ಮರುಕಳಿಸುತ್ತಿದ್ದರೂ, ನಕ್ಸಲರು, ಮಾವೋವಾದಿಗಳಿಗೆ ಬೆಂಬಲ ನೀಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇನ್ನು ಕೊರೋನಾ ಎಚ್ಚರಿಕೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.
ಚತ್ತೀಸಘಡ ಅರಣ್ಯ ಪ್ರದೇಶದಲ್ಲಿ ಯೋಧರ ಮೇಲೆ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮಾರಾಗಿದ್ದಾರೆ. ಈ ಯೋಧರ ಕಳೆದುಕೊಂಡ ಕುಟಂಬ ಹಾಗೂ ಇಡೀ ದೇಶ ಕಣ್ಣೀರು ಸುರಿಸುತ್ತಿದೆ. ಪ್ರತಿಯೊಬ್ಬ ಯೋಧರ ಕತೆ ಮನಮಿಡಿಯುವಂತಿದೆ. ಈ ಘನಘೋರ ಘಟನೆಗಳು ಮರುಕಳಿಸುತ್ತಿದ್ದರೂ, ನಕ್ಸಲರು, ಮಾವೋವಾದಿಗಳಿಗೆ ಬೆಂಬಲ ನೀಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇನ್ನು ಕೊರೋನಾ ಎಚ್ಚರಿಕೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.