Asianet Suvarna News Asianet Suvarna News

UP Elections: ಬಿಜೆಪಿ ಒಡೆದ ಮುಲಾಯಂ ಕುಟುಂಬವೇ ಈಗ ಛಿದ್ರ ಛಿದ್ರ

ಬಿಜೆಪಿಯನ್ನು ಒಡೆದ ಮುಲಾಯಂ ಕುಟುಂಬವೇ ಈಗ ಛಿದ್ರ ಛಿದ್ರ. ಅಖಿಲೆಶ್ ಯಾದವ್ ಅತ್ತಿಗೆ ಈಗ ಬಿಜೆಪಿ ಅಭ್ಯರ್ಥಿ. ಮಾವ ಭಾವನನ್ನು ಬಿಟ್ಟು, ಮೋದಿ ಯೋಗಿಗೆ ಜೈ ಎಂದ ಅಪರ್ಣಾ ಯಾದವ್.

ಲಕ್ನೋ(ಜ.20): ಬಿಜೆಪಿಯನ್ನು ಒಡೆದ ಮುಲಾಯಂ ಕುಟುಂಬವೇ ಈಗ ಛಿದ್ರ ಛಿದ್ರ. ಅಖಿಲೆಶ್ ಯಾದವ್ ಅತ್ತಿಗೆ ಈಗ ಬಿಜೆಪಿ ಅಭ್ಯರ್ಥಿ. ಮಾವ ಭಾವನನ್ನು ಬಿಟ್ಟು, ಮೋದಿ ಯೋಗಿಗೆ ಜೈ ಎಂದ ಅಪರ್ಣಾ ಯಾದವ್.

ಹೌದು ಉತ್ತರ ಪ್ರದೇಶ ಚುನಾವಣಾ ಕಣ ಭಾರೀ ರೆಂಗೇರಿದೆ. ದಿನೇ ದಿನೇ ವಿಭಿನ್ನ ಹಾಗೂ ಹೊಸ ವಿಚಾರಗಳು ಯುಪಿಯಿಂದ ಬರುತ್ತಿವೆ. ಚುನಾವಣಾ ಅಖಾಡ ಈಗ ಮತ್ತಷ್ಟು ರೋಚಕವಾಗಿದೆ. ಹೌದು ಮಾಜಿ ಸಿಎಂ ಮುಲಾಯಂ ಸೊಸೆ ಕಮಲ ಪಾಳಯಕ್ಕೆ ಸೇರಿದದದೇ ಇದಸಕ್ಕೆ ಕಾರಣ. ಅಖಿಲೇಶ್ ಯಾದವ್‌ಗೆ ಇದು ನುಂಗಲಾರದ ತುತ್ತಾಗಿದೆ. ಇಲ್ಲಿದೆ ನೋಡಿ ಯುಪಿ ರಣಕಣದಲ್ಲಿ ನಡೆಯುತ್ತಿರುವ ಫ್ಯಾಮಿಲಿ ಪಾಲಿಟಿಕ್ಸ್ ಝಲಕ್