Asianet Suvarna News Asianet Suvarna News

UP Election: ಅಖಿಲೇಶ್ ಪರ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ಯಾಕೆ ಡಿಂಪಲ್ ಯಾದವ್..?

ಎಸ್‌ಪಿ ಪ್ರಮುಖ ನಾಯಕಿ, ಕನೌಜ್ ಸಂಸದೆ ಡಿಂಪಲ್ ಯಾದವ್ (Dimple Yadav) ಉತ್ತರ ಪ್ರದೇಶ ಚುನಾವಣಾ (UP Election) ಪ್ರಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಡಿಂಪಲ್ ಯಾದವ್ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಪ್ರಧಾನಿ ಮೋದಿ ಕಾರಣವಂತೆ!

First Published Feb 16, 2022, 4:53 PM IST | Last Updated Feb 16, 2022, 5:12 PM IST

ಎಸ್‌ಪಿ ಪ್ರಮುಖ ನಾಯಕಿ, ಕನೌಜ್ ಸಂಸದೆ ಡಿಂಪಲ್ ಯಾದವ್ (Dimple Yadav) ಉತ್ತರ ಪ್ರದೇಶ ಚುನಾವಣಾ (UP Election) ಪ್ರಚಾರದಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಡಿಂಪಲ್ ಯಾದವ್ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಪ್ರಧಾನಿ ಮೋದಿ ಕಾರಣವಂತೆ!

1984 ರ ಸಿಖ್ ಹತ್ಯಾಕಾಂಡ ಪ್ರಸ್ತಾಪ, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ, ಎಸ್‌ಪಿ ಕುಟುಂಬ ರಾಜಕಾರಣ ವಿಚಾರವನ್ನು ಅಸ್ತ್ರವಾಗಿ ಪ್ರಯೋಗಿಸಿದ್ದರು. ಈ ಅಪವಾದದಿಂದ ತಪ್ಪಿಸಿಕೊಳ್ಳಲು ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್‌ರನ್ನು ಪ್ರಚಾರದಿಂದ ದೂರ ಇಟ್ಟಿದ್ದಾರೆ ಎನ್ನಲಾಗಿದೆ.