UP Election: ಯೋಗಿ ವಿರುದ್ಧ ಶುಭಾವತಿ ಶುಕ್ಲ ಕಣಕ್ಕೆ, ಅಖಿಲೇಶ್ ಲೆಕ್ಕಾಚಾರವೇನು.?
ಗೋರಖ್ಪುರ ಉತ್ತರ ಪ್ರದೇಶದ ಹೈಪ್ರೊಫೈಲ್ ಅಖಾಡಗಳಲ್ಲೊಂದು. ಸಿಎಂ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿ ಗೋರಖ್ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ 3 ರಂದು ಇಲ್ಲಿ ಮತದಾನ ನಡೆಯಲಿದೆ. ಯೋಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಗೋರಖ್ಪುರ ಉತ್ತರ ಪ್ರದೇಶದ ಹೈಪ್ರೊಫೈಲ್ ಅಖಾಡಗಳಲ್ಲೊಂದು. ಸಿಎಂ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿ ಗೋರಖ್ಪುರದಿಂದ ಸ್ಪರ್ಧಿಸುತ್ತಿದ್ದಾರೆ. ಮಾರ್ಚ್ 3 ರಂದು ಇಲ್ಲಿ ಮತದಾನ ನಡೆಯಲಿದೆ. ಯೋಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಯೋಗಿ ವಿರುದ್ಧ ಸಮಾಜವಾದಿ ಪಕ್ಷದಿಂದ ಶುಭಾವತಿ ಶುಕ್ಲ ಸ್ಪರ್ಧಿಸುತ್ತಿದ್ದಾರೆ. ಯಾರು ಈ ಶುಭಾವತಿ ಶುಕ್ಲಾ..? ಇವರನ್ನು ಕಣಕ್ಕಿಳಿಸುವ ಅಖಿಲೇಶ್ ಹಿಂದಿನ ಉದ್ದೇಶವೇನು..?