Asianet Suvarna News Asianet Suvarna News

ಇದ್ದಕ್ಕಿದ್ದಂತೆ ಗಡಿಯಿಂದ ಕುತಂತ್ರಿ ಚೀನಾ ಕಾಲುಕೀಳಲು ಕಾರಣ ಏನು?

ಗ್ವಾಲ್ವಾನ್ ಕಣಿವೆಯಿಂದ ಕಾಳು ಕಿತ್ತ ಕುತಂತ್ರಿ ಚೀನಾ/ ಮೋದಿ ಸೈನಿಕರ ಭೇಟಿ ನಂತರ ಕಾಲು ಕಿತ್ತ ಡ್ರ್ಯಾಗನ್ ದೇಶ/ ಅಷ್ಟಕ್ಕೂ ಹಾರಾಡುತ್ತಿದ್ದ ಚೀನಾ ಜಾಗ ಬಿಟ್ಟಿದ್ದೇಕೆ

ನವದೆಹಲಿ(ಜು. 06) ಗಡಿಯಲ್ಲಿ ಕಾರಣವಿಲ್ಲದೆ ತಂಟೆ ಮಾಡುತ್ತಿದ್ದ ಚೀನಾ ಬಾಲ ಸುಟ್ಟ ಬೆಕ್ಕಿನಂತೆ  ಓಡಾಡಿ ಈಗ ಪರಾರಿಯಾಗಿದೆ.  ಮೋದಿ ಭೇಟಿಯ ನಂತರ ಚೀನಾ ಬುದ್ಧಿ ಕಲಿತಿದೆ.

ಭಾರತ ನೇಪಾಳ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?

ಕಾರಣವಿಲ್ಲದೆ ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ್ದ ಚೀನಾ ಗ್ವಾಲ್ವಾನ್ ಕಣಿವೆಯಿಂದ ಹಿಂದೆ ಸರಿಯಲು ಅಸಲಿ ಕಾರಣ ಏನು?

Video Top Stories