Asianet Suvarna News Asianet Suvarna News

‘ಬಿಜೆಪಿಗೆ ಓಟಾಕಿ ನನಗೆ ಚೀಟಿ ಕೊಡ್ತಾರೆ..’  ರೇವಣ್ಣ ಪ್ರವರ!

ಅಂದು ಡಿಸಿ ತಮ್ಮಣ್ಣ, ಇಂದು ಎಚ್ ಡಿ ರೇವಣ್ಣ.. ಹೌದು ಮತದಾರರ ವಿರುದ್ಧವೇ ಲೋಕೋಪಯೋಗಿ ಸಚಿವ ರೇವಣ್ಣ ಮಾತನಾಡಿದ್ದಾರೆ.ಬಿಜೆಪಿಗೆ ಓಟು ಹಾಕಿ ನನ್ನ ಬಳಿಗೆ ಬಂದು ಚೀಟಿ ಕೊಡ್ತಾ ಇದ್ದಾರೆ ಎಂದು ರೇವಣ್ಣ ಮತದಾರರನ್ನೇ ಮೂದಲಿಸಿ ಮಾತನ್ನಾಡಿದ್ದಾರೆ. ನಂತರ ಹೋಗ್ಲಿ , ಬಿಜೆಪಿಯೋ, ಕಾಂಗ್ರೆಸ್ ನನಗೇನಿಲ್ಲ ಎಲ್ಲರದ್ದು ಕೆಲಸ ಮಾಡುತ್ತೇನೆಂದು ಹೇಳಿ ಎಡವಟ್ಟು ಮಾತನ್ನು ರೇವಣ್ಣ ಸರಿ ಮಾಡಿಕೊಂಡಿದ್ದಾರೆ.

ಅಂದು ಡಿಸಿ ತಮ್ಮಣ್ಣ, ಇಂದು ಎಚ್ ಡಿ ರೇವಣ್ಣ.. ಹೌದು ಮತದಾರರ ವಿರುದ್ಧವೇ ಲೋಕೋಪಯೋಗಿ ಸಚಿವ ರೇವಣ್ಣ ಮಾತನಾಡಿದ್ದಾರೆ.ಬಿಜೆಪಿಗೆ ಓಟು ಹಾಕಿ ನನ್ನ ಬಳಿಗೆ ಬಂದು ಚೀಟಿ ಕೊಡ್ತಾ ಇದ್ದಾರೆ ಎಂದು ರೇವಣ್ಣ ಮತದಾರರನ್ನೇ ಮೂದಲಿಸಿ ಮಾತನ್ನಾಡಿದ್ದಾರೆ. ನಂತರ ಹೋಗ್ಲಿ , ಬಿಜೆಪಿಯೋ, ಕಾಂಗ್ರೆಸ್ ನನಗೇನಿಲ್ಲ ಎಲ್ಲರದ್ದು ಕೆಲಸ ಮಾಡುತ್ತೇನೆಂದು ಹೇಳಿ ಎಡವಟ್ಟು ಮಾತನ್ನು ರೇವಣ್ಣ ಸರಿ ಮಾಡಿಕೊಂಡಿದ್ದಾರೆ.