Asianet Suvarna News Asianet Suvarna News

ಕಂಸನಿಂದ ಕೊಲ್ಲಲ್ಪಟ್ಟ ತನ್ನ ಸಹೋದರರನ್ನು ಕೃಷ್ಣ ಕರೆತಂದು ದೇವಕಿಗೆ ಒಪ್ಪಿಸುವ ಕಥೆ

ಒಮ್ಮೆ ದೇವಕಿ ದೇವಿ ಕೃಷ್ಣನಲ್ಲಿ ಹೀಗೆ ಬೇಡುತ್ತಾಳೆ. ಕೃಷ್ಣಾ, ಕಂಸನಿಂದ ಕೊಲ್ಲಲ್ಪಟ್ಟ ನನ್ನ ಮಕ್ಕಳನ್ನು ವಾಪಸ್ ಕರೆದುಕೊಂಡು ಬಾ ಎನ್ನುತ್ತಾಳೆ. ಕೃಷ್ಣ ತನ್ನ ಮಾಯೆಯಿಂದ ಅವರನ್ನು ಕರೆತಂದು ದೇವಕಿಗೆ ಒಪ್ಪಿಸುತ್ತಾನೆ. 

ಒಮ್ಮೆ ದೇವಕಿ ದೇವಿ ಕೃಷ್ಣನಲ್ಲಿ ಹೀಗೆ ಬೇಡುತ್ತಾಳೆ. ಕೃಷ್ಣಾ, ಕಂಸನಿಂದ ಕೊಲ್ಲಲ್ಪಟ್ಟ ನನ್ನ ಮಕ್ಕಳನ್ನು ವಾಪಸ್ ಕರೆದುಕೊಂಡು ಬಾ ಎನ್ನುತ್ತಾಳೆ. ಕೃಷ್ಣ ತನ್ನ ಮಾಯೆಯಿಂದ ಅವರನ್ನು ಕರೆತಂದು ದೇವಕಿಗೆ ಒಪ್ಪಿಸುತ್ತಾನೆ. ದೇವಕಿ ತನ್ನ ಮಕ್ಕಳನ್ನು ಮುದ್ದಾಡುತ್ತಾಳೆ. ಸ್ತನ್ಯ ಪಾನ ಮಾಡಿಸುತ್ತಾಳೆ. ಕೃಷ್ಣ ಕುಡಿದ ಹಾಲನ್ನು ಅವರು ಕುಡಿದಿದ್ದರಿಂದ ಶಾಪ ವಿಮೋಚನೆಯಾಗುತ್ತದೆ. 

ಮಿತ್ರ ಕೃಷ್ಣನಿಗಾಗಿ ಅವಲಕ್ಕಿ ತಂದ ಸುಧಾಮ, ಶುದ್ಧವಾದ ಗೆಳೆತನಕ್ಕೆ ಇವರೇ ಸಾಕ್ಷಿ

Video Top Stories