ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?

ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ. 

Share this Video
  • FB
  • Linkdin
  • Whatsapp

ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ. ದೀಪಾವಳಿಯ ಆಚರಣೆ, ಮಹತ್ವ,, ಇದು ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ? ಇವೆಲ್ಲದರ ಬಗ್ಗೆ ದೈವಜ್ಞರಾದ ಸೋಮಯಾಜಿಯವರು ತಿಳಿಸಿಕೊಡುತ್ತಾರೆ. ಕೇಳೋಣ ಬನ್ನಿ...! 

Add Asianetnews Kannada as a Preferred SourcegooglePreferred

ದೀಪದಿಂದ ದೀಪ ಹಚ್ಚಿ ಮನೆ, ಮನದಲ್ಲಿನ ಅಂಧಕಾರವನ್ನು ಓಡಿಸೋಣ ಬನ್ನಿ..!

Related Video