ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?

ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ. 

Share this Video
  • FB
  • Linkdin
  • Whatsapp

ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ. ದೀಪಾವಳಿಯ ಆಚರಣೆ, ಮಹತ್ವ,, ಇದು ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ? ಇವೆಲ್ಲದರ ಬಗ್ಗೆ ದೈವಜ್ಞರಾದ ಸೋಮಯಾಜಿಯವರು ತಿಳಿಸಿಕೊಡುತ್ತಾರೆ. ಕೇಳೋಣ ಬನ್ನಿ...! 

ದೀಪದಿಂದ ದೀಪ ಹಚ್ಚಿ ಮನೆ, ಮನದಲ್ಲಿನ ಅಂಧಕಾರವನ್ನು ಓಡಿಸೋಣ ಬನ್ನಿ..!

Related Video