Asianet Suvarna News Asianet Suvarna News

Panchang: ಇಂದು ಶ್ರೀಹರಿಗೆ ಲಕ್ಷ ತುಳಸಿ ಅರ್ಚನೆಯಿಂದ ವಿಷ್ಣು ಸಾನಿಧ್ಯ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಭಾನುವಾರ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ.

First Published Nov 6, 2022, 10:09 AM IST | Last Updated Nov 6, 2022, 10:10 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಭಾನುವಾರ, ತ್ರಯೋದಶಿ ತಿಥಿ, ರೇವತಿ ನಕ್ಷತ್ರ.

ಈ ದಿನ ತ್ರಯೋದಶಿ ಇದ್ದರೂ ಇಂದು ವೈಕುಂಠ ಚತುರ್ದಶಿ ಆಚರಿಸಲಾಗುತ್ತದೆ. ಏಕೆಂದರೆ, ಇಂದು ಸಂಜೆ ಚತುರ್ದಶಿ ತಿಥಿ ಆರಂಭವಾಗಿರುತ್ತದೆ. ಆ ಸಮಯ ಉಪವಾಸವಿದ್ದು ಹರಿಸ್ಮರಣೆ ಮಾಡಬೇಕು. ತುಳಸಿಯ ಸಮೀಪದಲ್ಲಿ ಮಂಟಪ ಸ್ಥಾಪನೆ ಮಾಡಿ ಅಲ್ಲಿ ಕಳಸವಿಟ್ಟು ಅಲ್ಲಿ ಶ್ರೀಹರಿಯನ್ನು ಆಹ್ವಾನಿಸಿ ಪೂಜಿಸಬೇಕು.. ಈ ಪೂಜೆ ಹೇಗಿರಬೇಕು, ಇದರಿಂದ ಏನು ಫಲ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನೂ, ದ್ವಾದಶ ರಾಶಿಗಳ ಇಂದಿನ ಫಲವನ್ನೂ ತಿಳಿಸಿಕೊಡುತ್ತಾರೆ.