ಸೃಷ್ಟಿಯ ಬಗ್ಗೆ ಜನಮೇಜೇಯನಿಗಿದ್ದ ಗೊಂದಲಲಕ್ಕೆ ವ್ಯಾಸರ ಉತ್ತರವಿದು
ಅಂಬಾಯಾಗದ ಬಗ್ಗೆ, ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವಿವರಿಸಿ ಎಂದು ಜನಮೇಜೇಯ ರಾಜ, ವ್ಯಾಸರಲ್ಲಿ ಕೇಳುತ್ತಾನೆ. ಆಗ ಮಹರ್ಷಿಗಳು, ನಾರದರ ಜೊತೆಗಿನ ಸಂವಾದವನ್ನು ಹೇಳುತ್ತಾರೆ.
ಅಂಬಾಯಾಗದ ಬಗ್ಗೆ, ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವಿವರಿಸಿ ಎಂದು ಜನಮೇಜೇಯ ರಾಜ, ವ್ಯಾಸರಲ್ಲಿ ಕೇಳುತ್ತಾನೆ. ಆಗ ಮಹರ್ಷಿಗಳು, ನಾರದರ ಜೊತೆಗಿನ ಸಂವಾದವನ್ನು ಹೇಳುತ್ತಾರೆ. ಒಮ್ಮೆ ನನಗೆ ಗಂಗಾ ನದಿ ತೀರದಲ್ಲಿ ನಾರದರ ದರ್ಶನವಾಗುತ್ತದೆ. ನಾನವರಲ್ಲಿ ಈ ಸಂದೇಶಗಳ ಬಗ್ಗೆ ಕೇಳುತ್ತೇನೆ. ಆಗ ನಾರದರು ಸೃಷ್ಟಿಯ ಬಗ್ಗೆ, ಆದಿಶಕ್ತಿಯ ಬಗ್ಗೆ ಹೀಗೆ ವಿವರಿಸುತ್ತಾರೆ ಎಂದು ಹೇಳುತ್ತಾ ಹೋಗುತ್ತಾರೆ.
ಅಂಬಾಯಾಗ ಮಾಡುವಂತೆ ವ್ಯಾಸ ಭಗವಾನರು ಜನಮೆಜೇಯನಿಗೆ ಹೇಳುವ ತಾತ್ಪರ್ಯವಿದು