Asianet Suvarna News Asianet Suvarna News

’ಯಡಿಯೂರಪ್ಪ ಯಾವುದಕ್ಕೆ ಕಣ್ಣೀರು ಹಾಕಿದ್ದಾರೆ ಹೇಳ್ಬೇಕಾಗುತ್ತೆ!’

ಎಚ್.ಡಿ. ದೇವೇಗೌಡರು ಹಾಗೂ ಕುಟುಂಬಸ್ಥರು ಹಾಸನದ ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹರಿಸಿರುವುದು ಚರ್ಚೆಯನ್ನು ಹುಟ್ಟುಹಾಕಿದೆ. ದೇವೇಗೌಡರ ಕಣ್ಣೀರನ್ನು ಟೀಕಿಸುವವರ ವಿರುದ್ಧ ಶಾಸಕ ಟಿ. ಶರವಣ ಕಿಡಿಕಾರಿದ್ದಾರೆ. ಬದಲಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಚರ್ಚೆಗೆ ಎಳೆತಂದಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ಕೇಳಿಸಿಕೊಳ್ಳಿ...  

ಎಚ್.ಡಿ. ದೇವೇಗೌಡರು ಹಾಗೂ ಕುಟುಂಬಸ್ಥರು ಹಾಸನದ ಚುನಾವಣಾ ಪ್ರಚಾರ ಸಭೆಯಲ್ಲಿ ಕಣ್ಣೀರು ಹರಿಸಿರುವುದು ಚರ್ಚೆಯನ್ನು ಹುಟ್ಟುಹಾಕಿದೆ. ದೇವೇಗೌಡರ ಕಣ್ಣೀರನ್ನು ಟೀಕಿಸುವವರ ವಿರುದ್ಧ ಶಾಸಕ ಟಿ. ಶರವಣ ಕಿಡಿಕಾರಿದ್ದಾರೆ. ಬದಲಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಚರ್ಚೆಗೆ ಎಳೆತಂದಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ಕೇಳಿಸಿಕೊಳ್ಳಿ...