‘ಜನರ ಪ್ರೀತಿ ನೋಡಿ ಕಾನ್ಫಿಡೆನ್ಸ್ ಹೆಚ್ಚಿದೆ'
ಮೈತ್ರಿಕೂಟದ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೆ.ಆರ್. ಪೇಟೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಸುವರ್ಣನ್ಯೂಸ್ಗೆ ಮಾತಿಗೆ ಸಿಕ್ಕ ನಿಖಿಲ್, ಪ್ರಚಾರ ಮತ್ತು ಜನರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಜನರ ಪ್ರೀತಿ ನೋಡಿ ಆತ್ಮವಿಶ್ವಾಸ ಹೆಚ್ಚಿದೆ, ಎಂದು ನಿಖಿಲ್ ಹೇಳಿದ್ದಾರೆ
ಮೈತ್ರಿಕೂಟದ ಮಂಡ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೆ.ಆರ್. ಪೇಟೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಸುವರ್ಣನ್ಯೂಸ್ಗೆ ಮಾತಿಗೆ ಸಿಕ್ಕ ನಿಖಿಲ್, ಪ್ರಚಾರ ಮತ್ತು ಜನರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಜನರ ಪ್ರೀತಿ ನೋಡಿ ಆತ್ಮವಿಶ್ವಾಸ ಹೆಚ್ಚಿದೆ, ಎಂದು ನಿಖಿಲ್ ಹೇಳಿದ್ದಾರೆ