Asianet Suvarna News Asianet Suvarna News

ತಡವಾಗಿ ಬೆಳಕಿಗೆ ಬಂದ ವಿಡಿಯೋ ; ರೇವಣ್ಣಗೆ ಮತ್ತೊಂದು ಕಂಟಕ?

ರಾಜ್ಯದಲ್ಲಿ ಮೊದಲ ಚುನಾವಣೆ ಮುಗಿದು ಸುಮಾರು ಹತ್ತು ದಿನಗಳು ಕಳೆದಿವೆ. ಈಗ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ತಮ್ಮ ಪುತ್ರನನ್ನು ಗೆಲ್ಲಿಸಲು ರೇವಣ್ಣ ವಾಮಮಾರ್ಗ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಏನದು ಅಕ್ರಮ? ಈ ಬಗ್ಗೆ ನಮ್ಮ ಹಾಸನ ಪ್ರತಿನಿಧಿ ಹರೀಶ್ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಈ ಸ್ಟೋರಿ ನೋಡಿ... 

ರಾಜ್ಯದಲ್ಲಿ ಮೊದಲ ಚುನಾವಣೆ ಮುಗಿದು ಸುಮಾರು ಹತ್ತು ದಿನಗಳು ಕಳೆದಿವೆ. ಈಗ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ತಮ್ಮ ಪುತ್ರನನ್ನು ಗೆಲ್ಲಿಸಲು ರೇವಣ್ಣ ವಾಮಮಾರ್ಗ ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಏನದು ಅಕ್ರಮ? ಈ ಬಗ್ಗೆ ನಮ್ಮ ಹಾಸನ ಪ್ರತಿನಿಧಿ ಹರೀಶ್ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಈ ಸ್ಟೋರಿ ನೋಡಿ...