Asianet Suvarna News Asianet Suvarna News

ಶಾಸ್ತ್ರ, ಜ್ಯೋತಿಷ್ಯ, ನಿಂಬೆಕಾಯಿ ಇದ್ಯಾವುದೂ ನಡೆಯಲ್ಲ: ಆರ್. ಅಶೋಕ್

ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದ ಸಿಎಂ ಕುಮಾರಸ್ವಾಮಿಗೆ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಈ ಶಾಸ್ತ್ರ, ಜ್ತೋತಿಷ್ಯ, ರೇವಣ್ಣ ನಿಂಬೆಕಾಯಿ ಇದ್ಯಾವುದೂ ನಡೆಯಲ್ಲ. ಸುಳ್ಳು ಹೇಳಿಕೆ ನೀಡಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

 

ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದ ಸಿಎಂ ಕುಮಾರಸ್ವಾಮಿಗೆ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಈ ಶಾಸ್ತ್ರ, ಜ್ತೋತಿಷ್ಯ, ರೇವಣ್ಣ ನಿಂಬೆಕಾಯಿ ಇದ್ಯಾವುದೂ ನಡೆಯಲ್ಲ. ಸುಳ್ಳು ಹೇಳಿಕೆ ನೀಡಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

Video Top Stories