Asianet Suvarna News Asianet Suvarna News

ಜನರ ಕೈಗೆ ಎಟುಕುತ್ತಿದೆ ಕರೆಂಟ್ ಕಂಬ; ಎಲ್ಲೆಂದರಲ್ಲಿ ಶಾರ್ಟ್ ಸರ್ಕ್ಯೂಟ್!

ಧಾರವಾಡ ತಾಲೂಕಿನ ಕಮಲಾಪುರದ ನಿವಾಸಿಗಳು ಕಳೆದ 5 ವರ್ಷಗಳಿಂದ ನರಕ ಅನುಭವಿಸುತ್ತಿದ್ದಾರೆ. ಇಲ್ಲಿನ ವಿದ್ಯುತ್ ಕಂಬಗಳೆಲ್ಲಾ ವಾಲಿದ್ದು  ವಿದ್ಯುತ್ ವೈರ್‌ಗಳು ತಾಗಿ ಶಾರ್ಟ್ ಸಕ್ಯೂಟ್ ಸಮಸ್ಯೆ ಆಗುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಎತ್ತುಗಳು ಸಜೀವ ದಹನವಾಗಿದೆ. 

ಧಾರವಾಡ (ಜ. 28): ಕಮಲಾಪುರದ ನಿವಾಸಿಗಳು ಕಳೆದ 5 ವರ್ಷಗಳಿಂದ ನರಕ ಅನುಭವಿಸುತ್ತಿದ್ದಾರೆ. ಇಲ್ಲಿನ ವಿದ್ಯುತ್ ಕಂಬಗಳೆಲ್ಲಾ ವಾಲಿದ್ದು  ವಿದ್ಯುತ್ ವೈರ್‌ಗಳು ತಾಗಿ ಶಾರ್ಟ್ ಸಕ್ಯೂಟ್ ಸಮಸ್ಯೆ ಆಗುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಎರಡು ಎತ್ತುಗಳು ಸಜೀವ ದಹನವಾಗಿದೆ. 

ನಕಲಿ ಬೀಜ ಕೊಟ್ಟು ಟೋಪಿ ಹಾಕಿದ ಅಧಿಕಾರಿಗಳು; ರೈತರ ಗೋಳು ಕೇಳೋರ್ಯಾರು?

ವಿದ್ಯುತ್ ವೈರ್‌ಗಳು ಕೆಳಕ್ಕೆ ವಾಲಿದ್ದು ಜನಸಾಮಾನ್ಯರು ಸಮಸ್ಯೆಯಿಂದ ಬಳಲುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ಸುಮ್ಮನಿದ್ದಿರಲ್ಲಾ, ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ ಅಧಿಕಾರಿಗಳೇ?