Asianet Suvarna News Asianet Suvarna News

'ತಿರುಗಿಸಿ ಕೊಡಲೇಬೇಕಾಗುತ್ತದೆ'.. ವಜ್ಜಲ್‌ರಿಂದ ಮಗನ ಪುಂಡಾಟಿಕೆ ಸಮರ್ಥನೆ!

* ಮಾಜಿ ಶಾಸಕರ ಪುತ್ರನಿಂದ ಹಲ್ಲೆ ಪ್ರಕರಣ
* ಮಗನ ವರ್ತನೆ ಬಗ್ಗೆ ಅಪ್ಪ ಹೇಳುವುದೇನು?
* ಪ್ರಾಣ ರಕ್ಷಣೆಗೆ ಹಲ್ಲೆ ಮಾಡಲೇಬೇಕಾಗುತ್ತದೆ
*  ಮಾಜಿ ಶಾಸಕರ ಪುತ್ರನ ಪುಂಟಾಟ ಸಿಸಿಟಿವಿಯಲ್ಲಿ ಸೆರೆ
 

ಬೆಂಗಳೂರು (ಸೆ. 17): ಮಾಜಿ ಶಾಸಕ ಮಾನಪ್ಪ ವಜ್ಜಲ್ ​ ಮಗ ಕಾರು ಪಾರ್ಕಿಂಗ್​ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ದೊಡ್ಡ ಸುದ್ದಿಯಾಗಿದೆ.  ಹಾಗಾದರೆ ಈ ಬಗ್ಗೆ ತಂದೆ ವಜ್ಜಲ್ ಏನು ಹೇಳುತ್ತಾರೆ?

ಸೆಕ್ಸ್ ಬೇಕು ಎಂದು ಕೇಳಿದರೆ ಸಾಯುವಂತೆ ಬಡಿಯುತ್ತಿದ್ದ ಪತಿರಾಯ

ವಸಂತನಗರದ ಎಂಬಾಸಿ ಅಪಾರ್ಟ್​ಮೆಂಟ್​   ಬಳಿ ಭಾನುವಾರ ರಾತ್ರಿ ನಡೆದ ಪ್ರಕರಣ ಈಗೆ ಬೆಳಕಿಗೆ ಬಂದಿದೆ.  ಉದ್ಮಿಯ ಮಗನೊಬ್ಬರ ಜತೆ ವಜ್ಜಲ್ ಕಿರಿಕ್ ಮಾಡಿಕೊಂಡಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.  . ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಅಪಾರ್ಟ್​ಮೆಂಟ್​ನ ಇತರೆ ಜನರು ಇವರಿಬ್ಬರನ್ನು ತಡೆಯುವ ಯತ್ನ ನಡೆಸಿದರು ವಿಫಲರಾಗಿದ್ದಾರೆ.

 

Video Top Stories