'ತಿರುಗಿಸಿ ಕೊಡಲೇಬೇಕಾಗುತ್ತದೆ'.. ವಜ್ಜಲ್ರಿಂದ ಮಗನ ಪುಂಡಾಟಿಕೆ ಸಮರ್ಥನೆ!
* ಮಾಜಿ ಶಾಸಕರ ಪುತ್ರನಿಂದ ಹಲ್ಲೆ ಪ್ರಕರಣ
* ಮಗನ ವರ್ತನೆ ಬಗ್ಗೆ ಅಪ್ಪ ಹೇಳುವುದೇನು?
* ಪ್ರಾಣ ರಕ್ಷಣೆಗೆ ಹಲ್ಲೆ ಮಾಡಲೇಬೇಕಾಗುತ್ತದೆ
* ಮಾಜಿ ಶಾಸಕರ ಪುತ್ರನ ಪುಂಟಾಟ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು (ಸೆ. 17): ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಗ ಕಾರು ಪಾರ್ಕಿಂಗ್ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ದೊಡ್ಡ ಸುದ್ದಿಯಾಗಿದೆ. ಹಾಗಾದರೆ ಈ ಬಗ್ಗೆ ತಂದೆ ವಜ್ಜಲ್ ಏನು ಹೇಳುತ್ತಾರೆ?
ಸೆಕ್ಸ್ ಬೇಕು ಎಂದು ಕೇಳಿದರೆ ಸಾಯುವಂತೆ ಬಡಿಯುತ್ತಿದ್ದ ಪತಿರಾಯ
ವಸಂತನಗರದ ಎಂಬಾಸಿ ಅಪಾರ್ಟ್ಮೆಂಟ್ ಬಳಿ ಭಾನುವಾರ ರಾತ್ರಿ ನಡೆದ ಪ್ರಕರಣ ಈಗೆ ಬೆಳಕಿಗೆ ಬಂದಿದೆ. ಉದ್ಮಿಯ ಮಗನೊಬ್ಬರ ಜತೆ ವಜ್ಜಲ್ ಕಿರಿಕ್ ಮಾಡಿಕೊಂಡಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. . ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಅಪಾರ್ಟ್ಮೆಂಟ್ನ ಇತರೆ ಜನರು ಇವರಿಬ್ಬರನ್ನು ತಡೆಯುವ ಯತ್ನ ನಡೆಸಿದರು ವಿಫಲರಾಗಿದ್ದಾರೆ.