Asianet Suvarna News Asianet Suvarna News

ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ, ಬಸ್ಸಿನಲ್ಲಿದ್ದವರು ಪಾರು

ಮಂಗಳೂರು ನಗರದ ಹಂಪನಕಟ್ಟೆ ಬಳಿ ಇಂದು(ಶುಕ್ರವಾರ) ಖಾಸಗಿ ಹೊತ್ತಿ ಉರಿದಿದೆ. ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನ ಪೆಟ್ರೀಲ್‌ ಟ್ಯಾಂಕ್‌ ಸಿಡಿದು ಬಸ್‌ಗೆ ಬೆಂಕಿ ತಗುಲಿದೆ.

First Published Apr 8, 2022, 5:13 PM IST | Last Updated Apr 8, 2022, 5:13 PM IST

ಮಂಗಳೂರು, (ಏ.08): ಮಂಗಳೂರು ನಗರದ ಹಂಪನಕಟ್ಟೆ ಬಳಿ ಇಂದು(ಶುಕ್ರವಾರ) ಖಾಸಗಿ ಹೊತ್ತಿ ಉರಿದಿದೆ. ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ನ ಪೆಟ್ರೀಲ್‌ ಟ್ಯಾಂಕ್‌ ಸಿಡಿದು ಬಸ್‌ಗೆ ಬೆಂಕಿ ತಗುಲಿದೆ. ಬೆಂಕಿ ಇಡೀ ಬಸ್‌ಗೆ ಆವರಿಸಿಕೊಳ್ಳುತ್ತಿದ್ದಂತೆಯೇ ನಿರ್ವಾಹಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.

 ಬಳಿಕ ಬೆಂಕಿ ಹೊತ್ತಿಕೊಂಡಿದ್ದು , ತಕ್ಷಣ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇನ್ನು ಬೈಕ್‌ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

Video Top Stories