Asianet Suvarna News Asianet Suvarna News

ನಿವೃತ್ತಿ ಮಾತುಗಳನ್ನಾಡಿದ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶ್ರೀ

ಚಿತ್ರದುರ್ಗ[ನ. 07]  ಸಾಣೇಹಳ್ಳಿಯಲ್ಲಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯಶ್ರೀ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಆದಷ್ಟು ಬೇಗ ಉತ್ತರಾಧಿಕಾರಿ ಆಯ್ಕೆ ಮಾಡಿ ಜವಾಬ್ದಾರಿ ವರ್ಗಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಮಾಜದ ಮುಖಂಡರು ಮಠದ ಜಗದ್ಗುರುಗಳಲ್ಲಿ ಮನವಿ ಮಾಡಿಕೊಳ್ಳಬೇಕು. ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಮನವಿ ಮಾಡಿ ಮರಣ ಯಾರಿಗೆ ಯಾವಾಗ ಎಲ್ಲಿ ಬರುತ್ತದೆಂದು ಬಲ್ಲವರು ಯಾರು?  ಅದು ಬರುವ ಮುಂಚೆಯೇ ನಿರ್ಗಮಿಸುವುದು ಒಳಿತು ಎಂಬ ಮಾತುಗಳನ್ನಾಡಿದ್ದಾರೆ.

ಚಿತ್ರದುರ್ಗ[ನ. 07]  ಸಾಣೇಹಳ್ಳಿಯಲ್ಲಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯಶ್ರೀ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಆದಷ್ಟು ಬೇಗ ಉತ್ತರಾಧಿಕಾರಿ ಆಯ್ಕೆ ಮಾಡಿ ಜವಾಬ್ದಾರಿ ವರ್ಗಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಮಾಜದ ಮುಖಂಡರು ಮಠದ ಜಗದ್ಗುರುಗಳಲ್ಲಿ ಮನವಿ ಮಾಡಿಕೊಳ್ಳಬೇಕು. ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಮನವಿ ಮಾಡಿ ಮರಣ ಯಾರಿಗೆ ಯಾವಾಗ ಎಲ್ಲಿ ಬರುತ್ತದೆಂದು ಬಲ್ಲವರು ಯಾರು?  ಅದು ಬರುವ ಮುಂಚೆಯೇ ನಿರ್ಗಮಿಸುವುದು ಒಳಿತು ಎಂಬ ಮಾತುಗಳನ್ನಾಡಿದ್ದಾರೆ.